



ಸುಮ್ನೇ ಹಿಂಗೆ ನಾನು ಇಷ್ಟೂ ದಿನ ಏನೆಲ್ಲ ಸಾಹಸ ಮಾಡಿಕೊಂಡಿದೇನೆ ಅಂತ ಓ ನನ್ನ ಚೇತನಾ- ಭಾಗ 1 ನ್ನ ನೋಡ್ತಾ ಇದ್ದೆ. ಭಾಗ ಒಂದು ಅಂದರೆ, ನಾನು ಮೊದಲೊಂದಷ್ಟು ದಿನ ಬ್ಲಾಗಿಸಿ ಡಿಲೀಟ್ ಮಾಡಿದ ಪಾರ್ಟು. ಅದರಲ್ಲಿ ಇದು ಸಿಕ್ತು… ಅದೇ ಈ ಕೆಳಗಿನ ‘ಕನ್ಫೆಶನ್ನು’! ಬರಕೊಂಡವರು ಮರೆತಿದ್ದರೆ, ಓದಿ ಮಜಾ ತೊಗೊಳ್ಳಲಿ ಅಂತ…
“ಈಗ ಅದನ್ನೆಲ್ಲ ನೆನೆಸಿಕೊಂಡ್ರೆ ಮಜಾ ಅನ್ನಿಸತ್ತೆ. ಚಿಕ್ಕಂದಿನ ಮೂಢ ಅನ್ನಲಾಗದ ಆ ಮುಗ್ಧ ನಂಬಿಕೆಗಳು ಈಗ ಅದೆಷ್ಟು ಕ್ಷುಲ್ಲಕವಾಗಿ ಕಂಡು ನಗು ತರಿಸುತ್ತೆ ಗೊತ್ತಾ? ಅಂಥದೊಂದಷ್ಟು ಹೀಗೆ ನೆನಪಾದವು. ಅವನ್ನ ಪಟ್ಟಿ ಮಾಡಲಾ? ಅಥವಾ ಹಾಗೆ ಬರೆದುಕೊಳ್ಳುತ್ತಾ ಹೋಗಲಾ? ಊಹೂಂ… ಪಟ್ಟಿ ಮಾಡಿ ಸುಮ್ಮನಾಗೋದೇ ಒಳ್ಳೇದು. ಆದ್ರೆ ಕೆಲವಕ್ಕೆ ಕ್ಲಾರಿಫಿಕೇಶನ್ನು ಕೊಡ್ತೀನಿ ಆಗಬಹುದಾ?” – ಅನ್ನೋ ಪೀಠಿಕೆ ಜತೆ ಇಷ್ಟುದ್ದ ಪಟ್ಟಿ ಹಾಕಿಕೊಂಡಾಗ ಬ್ಲಾಗ್ಗೆಳೆಯರು ತಮ್ಮ ತಮ್ಮ ತುಂಟ ನಂಬಿಕೆಗಳನ್ನ (ಬಾಲ್ಯಕಾಲದ್ದು… ಗುಟ್ಟಾಗಿ ಇವತ್ತಿನದೂ!) ಹಂಚ್ಕೊಂಡಿದ್ದರು… ಅವೆಲ್ಲ ಹಾಹಾಗೇ, ಈಗ ಮತ್ತೊಮ್ಮೆ… !!
೧.ಆಲದ ಮರಗಳಲ್ಲಿ ಪ್ರೇತ ಇರುತ್ತೆ
೨.ಬೆಂಗಳೂರಿನಲ್ಲಿರೋರೆಲ್ಲ ಭಾರೀ ಶ್ರೀಮಂತರು.
೩.ಬೆಳ್ಳಕ್ಕಿ ನೋಡಿದ್ರೆ ಹೊಸ ಬಟ್ಟೆ ಸಿಗುತ್ತೆ.
೪.ಸುಮಾರು ಏಣಿ ಹತ್ತಿ ಹೋದ್ರೆ ಆಕಾಶ ಮುಟ್ಟಬಹುದು….. ಹೀಗೆ ಹಲವಾರು. ~ ಮನಸ್ವಿನಿ
ಹೌದು ನಾವು ಚಿಕ್ಕವರಿದ್ದಾಗ ಇಂತಹ ಸಂಗತಿಗಳೇ ಹೆಚ್ಚು ಚರ್ಚೆಯಾಗುತ್ತಿದ್ದವು.
ನಿಮ್ಮ ಮಾತಿನೊಂದಿಗೆ ಇವೂ ಸೇರಿಸಿಕೊಳ್ಳಿ..
೧. ಅಮ್ಮನನ್ನು ಕಾಗೆ ಮುಟ್ಟಿದರೆ ತಿಂಗಳ ರಜಾ..
೨.ಪುಸ್ತಕದೆಡೆಯಲ್ಲಿ ಕಾಸರಕನ ಮರದ ಸೊಪ್ಪು ಇರಿಸಿದರೆ ಶಾಲೆಯಲ್ಲಿ ಪೆಟ್ಟು ಇಲ್ಲ…
೩.ಕಲ್ಲುಗಳನ್ನು ಹಿಡಿದುಕೊಂಡು ಹೋದರೆ ಭೂತಗಳ ಕಾಟವಿಲ್ಲ..
೪.ಒಂಟಿ ಬ್ರಾಹ್ಮಣನನ್ನು ನೋಡಿದರೆ ಹಾಳು.. ~ ಮಹೇಶ್
I studied my 4th standard at Theerthahalli. I had a army cap (given by some relative) and a bottu on my forehead! One day, a foreign lady stopped me while i was on my way to school and kissed me. It is a moment which I still cherish. I just remembered this while reading your article.
I had thought, in my childhood that only my AJJI prepares Dosas which would have numerous holes. You may believe it or not, but this was my firm belief until I saw a similar dosa in another house in my native village.
Childhood memories are like a dream now. They haunt me more than any night dreams. I can never take them back, I can never share it with others… such a treasure of experiences….
Thanks for making me a bit nostalgic. ~ ಬೇಳೂರು ಸುದರ್ಶನ
೧. ಹುಣಿಸೇ ಮರದಲ್ಲಿ ಭೂತ-ಪ್ರೇತಗಳಿರತ್ವೆ.
೨. ಅಮ್ಮನ ಹೊಕ್ಕುಳಿಂದ ಮಗು ಹೊರಗೆ ಬರತ್ತೆ.
೩. ಹುಡುಗಿಯರು ಮರ ಹತ್ತಿದ್ರೆ, ಸೈಕಲ್ ಹೊಡೆದ್ರೆ ಮಕ್ಕಳಾಗೋಲ್ಲ.
೪. ಪ್ರೇತಗಳ ಕಾಲು ಹಿಮ್ಮುಖವಾಗಿರತ್ತೆ.
೫. ಬೆಳ್ಳಕ್ಕಿ ನೋಡಿದ್ರೆ ಅದೃಷ್ಟ ( ಗುಡ್ ಲಕ್).
೬. ಕೇರೆ ಹಾವಿನ ಬಾಲ ತಲೆಗೂದಲಿಗೆ ಮುಟ್ಟಿಸ್ಕೊಂಡ್ರೆ ಕೂದಲು ಊಊಊಊದ್ದ ಬೆಳಿಯತ್ತೆ.
೭. ಬಡವರು ಸಾಧು ವ್ಯಕ್ತಿಗಳು ಸ್ನೇಹಜೀವಿಗಳು, ಶ್ರೀಮಂತರು ಜೋರು, ಸಿಡುಕರು (ಪಿಕ್ಚರ್ ಪ್ರಭಾವ).
೮. ಸಿಡುಬಿನ ಕಲೆ ಮುಖದವರೆಲ್ಲ ಸಿಡುಕರು. ಅದಕ್ಕೇ ಅವ್ರ ಮುಖದಲ್ಲಿ ಕಲೆ.
೯. ಗಾಡ್ ಪ್ರಾಮಿಸ್ ಹಾಕಿ ಪ್ರಾಮಿಸ್ಸಿಗೆ ತಪ್ಪಿದ್ರೆ ಅಮ್ಮ-ಅಪ್ಪ-ನಾವು ಮೂವರೂ ಸತ್ತು ಹೋಗ್ತೀವಿ.
೧೦. ಉದ್ದ ಬಾಲವಿರುವ ಹಸುವಿನ ಬಾಲದ ಕೂದಲನ್ನು ತಲೆಗೆ ಮುಟ್ಟಿಸಿಕೊಂಡ್ರೆ ನಮ್ಮ ಕೂದಲೂ ಅಷ್ಟೇ ಉದ್ದ ಬೆಳಿಯತ್ತೆ…. ಇನ್ನೂ ಸುಮಾರಿವೆ. ಸದ್ಯಕ್ಕೆ ಇಷ್ಟೇ ನೆನಪಾಗಿದ್ದು. ~ ಸುಪ್ತದೀಪ್ತಿ
ಕರಿ ಇರುವೆ ಅಂಗೈ ಇಂದ ಮೊಳಕೈ ವರೆಗೆ ಸರಾಗವಾಗಿ ಹತ್ತಿಕೊಂಡು ಹೋದರೆ Exam Pass!!!!!! ~ Prasad
೧. ಕಾಗೆ ಅಥವಾ ಬೀದಿ ನಾಯಿ ಮುಟ್ಟಿಸಿಕೊಂಡರೆ ಹೆಂಗಸರು ಹೊರಗಾಗ್ತಾರೆ.
೨. ಮದುವೆ ಆದ್ರೆ ಸಾಕು, ಮಕ್ಕಳಾಗ್ತವೆ.
೩. ಮಗು ಹೊರಬರೋದು ಅಮ್ಮನ ಹೊಕ್ಕಳಿಂದ.
೪. ಒಳ್ಳೆಯ ದೆವ್ವಗಳೂ ಇರ್ತವೆ ( ಚಂದಮಾಮ ಪರಿಣಾಮ )
೫. ಬೆಳ್ಳಕ್ಕಿಗಳು ಹಾರೋಗುವಾಗ ಬೆರಳು ತೋರಿಸಿದರೆ ಉಗುರಿನ ಮೇಲೆ ಬಿಳಿಕಲೆಗಳು ಮೂಡ್ತವೆ.
೬. ಗಾಡಿಗಳ ನಂಬರ್ ಗಳಲ್ಲಿ ಒಂದೇ ಸಂಖ್ಯೆ ಒಂದಕ್ಕಿಂತ ಜಾಸ್ತಿ ಇದ್ದುದನ್ನು (೫೫ , ೩೩೩ ಈ ತರ) ಕಂಡರೆ ಜೊತೆಗಿದ್ದವರಿಗೆ ಆ ಸಂಖ್ಯೆ ಹೇಳುತ್ತಾ ನಿಧಾನಕ್ಕೆ ಕೈಯಿಂದ ಎರಡುಸಲ ಗುದ್ದಿದರೆ ಅವತ್ತಿನ ದಿನ ಸ್ವೀಟ್ ಸಿಗುತ್ತದೆ (ದಿನಾ ಗುದ್ದುತ್ತಿದ್ವಿ, ಸ್ವೀಟ್ ಸಿಕ್ಕಿದರೆ ಅದು ಗುದ್ದಿದ್ದಕ್ಕೇ ಸಿಕ್ಕಿದ್ದು ಅಂತ ಖುಷಿ ಪಡ್ತಿದ್ವಿ)
೭. ಕೆಲವು ಬಿಕ್ಷುಕರು (ಹೆಚ್ಚಾಗಿ ಬಿಳಿಗಡ್ಡ ಇರೋ ಮುದುಕರು) ಮಾಟಗಾರರು. ಅವರ ಹತ್ತಿರ ವಶೀಕರಣದ ಪುಡಿ ಇರತ್ತೆ. ನಮ್ಮ ಮೇಲೆ ಅದನ್ನು ಹಾಕಿ ಅವರ ಜೊತೆಗೇ ಕರೆದುಕೊಂಡು ಹೋಗಿಬಿಡ್ತಾರೆ. ~ ವಿಕಾಸ ಹೆಗ್ಡೆ
೧. ಕೆಂಬೂತ (ಕೆಂಪಿ ಬಣ್ಣದ ಒಂದು ಹಕ್ಕಿ) ಕಂಡರೆ ಅವತ್ತು ಸ್ವೀಟ್ ಸಿಗತ್ತೆ (ನಂಗಂತೂ ಸುಮಾರ್ ಸಲ ಸಿಕ್ಕಿದ್ ಹೌದು!).
೨. ಚಾಕ್ಲೇಟ್ ಅಕಸ್ಮಾತಾಗಿ ನುಂಗಿಹೋದ್ರೆ ತಲೆ ಮೇಲಿಂದ ಗಿಡ ಹುಟ್ಟುತ್ತೆ! (ಹಾಗಂತ ಎದುರಿಗಿರೋರು ಹೇಳಿದಾಗ ಹೆದ್ರಿಕೆ ಆಗ್ತಿತ್ತಾದ್ರೂ ಗಿಡ ಹುಟ್ಟಿ ಅದ್ರಲ್ಲಿ ಸಿಕ್ಕಾಪಟ್ಟೆ ಚಾಕ್ಲೇಟೇ ಬಿಡತ್ತೆ ಅಂತಾದ್ರೆ ‘ಹುಟ್ಲಿ ಬಿಡು’ ಅಂದ್ಕೊಂಡು ಖುಶಿ ಪಟ್ಟಿದ್ದೂ ಇದೆ!)
೩. ಗುಡುಗು-ಮಿಂಚು-ಸಿಡ್ಲು ಯಾಕೆ ಬರತ್ತೆ ಅಂದ್ರೆ ಆಕಾಶದಲ್ಲಿ ಯಾರೋ ಬುಲ್ಲೆಟ್ ಬೈಕು ಸ್ಪೀಡಾಗಿ ಬಿಡ್ತಿರ್ತಾರೆ. (ಜಾತ್ರೆಯಲ್ಲಿ ಬಾವಿಯಲ್ಲಿ ಬೈಕು ಹೊಡೆಯೋದು ನೋಡಿದ ಪರಿಣಾಮ; ಅಲ್ದೇ ನಂಗೆ ಗುಡುಗು-ಸಿಡ್ಲು ಅಂದ್ರೆ ತುಂಬಾ ಭಯ ಇತ್ತಾದ್ರಿಂದ ಅದನ್ನ ಹೋಗಲಾಡಿಸ್ಲಿಕ್ಕಾಗಿ ಅಪ್ಪ ಹೇಳ್ತಿದ್ದ ಸಮಾಧಾನ.)
೪. ಡಾಕ್ಟ್ರು ಮನೆಗೆ ಹೋದ್ರೆ ಇಂಜೆಕ್ಷನ್ ಕೊಡ್ತಾರೆ, ಮೇಷ್ಟು ಮನೆಗ್ ಹೋದ್ರೆ ಹೊಡೀತಾರೆ, ಪೋಲೀಸ್ರಂತೂ ಹಿಡ್ಕಂಡ್ ಹೋಗಿ ಜೈಲಿಗ್ ಹಾಕಿ ಬೂಟ್ ಕಾಲಲ್ ಒದೀತಾರೆ. (ನಮ್ಮೂರ್ ಡಾಕ್ಟ್ರು ಮನೆಗೆ ಹೋಗಲಿಕ್ಕೆ ನಾನು ತಪ್ಪಿಸಿಕೊಳ್ಳುತಿದ್ದುದು ಇದೇ ಕಾರಣಕ್ಕೆ!)
೫. ಬಸ್ ಡ್ರೈವರುಗಳಿಗಿಂತ ಜಾಣರು, ನಿಪುಣರು, ಸಾಹಸಿಗಳು, ಒಳ್ಳೆಯವರು ಮತ್ತಿನ್ಯಾರೂ ಇಲ್ಲ. ಹಾರನ್ನಲ್ಲೇ ಸಂಗೀತ ಹರಿಸೋದೇನು, ಮಕ್ಕಳಿಗೆ ಕೈ ಮಾಡೋದೇನು, ಸ್ಪೀ…ಡಾಗಿ ಓಡ್ಸೋದೇನು, ಗೇರ್ ಹಾಕೋದೇನು, ಬೀಡಿ ಸೇದ್ತಾನೇ ಸ್ಟಿಯರಿಂಗ್ ತಿರಗ್ಸೋದೇನು.. ಆಹ್! (ನಾನಂತೂ ಡ್ರೈವರೇ ಆಗ್ಬೇಕು ಅಂದ್ಕೊಂಡಿದ್ದೆ.)
೬. ಕಾಲು ತೊಳೆಯುವಾಗ ಹಿಮ್ಮಡಕ್ಕೆ ನೀರು ಹಾಕಿಕೊಳ್ಳದಿದ್ದರೆ ತಕ್ಷಣ ದೆವ್ವ (ಶನಿ?) ಹಿಡ್ಕೊಳತ್ತೆ. (ಅಬ್ಬ!)
೭. ‘ಹರೀಶಿವ ಮೃತ್ಯುಂಜಯ’ ಅಂತ ಹೇಳ್ಕೊಂಡು ಮಲ್ಗಿದ್ರೆ ರಾತ್ರಿ ಕೆಟ್ಟ ಕನಸು ಬೀಳಲ್ಲ. (ಸವಿಗನಸುಗಳನ್ನ ತಡೀಲಿಕ್ಕೆ ಯಾವ ಮಂತ್ರವೂ ಇಲ್ಲ, ಬಚಾವ್!)
೮. ಬಯಲಲ್ಲಿ ಮಲ್ಕೊಂಡಾಗ ಹಕ್ಕಿ ನಮ್ಮ ಮೇಲೆ ಅಡ್ಡ ಹಾರಿ ಹೋದ್ರೆ ಸತ್ ಹೋಗ್ತೀವಿ. (ನಾನು ನಮ್ಮೂರ ಹುಡುಗಿಯೊಬ್ಬಳಿಗೆ ಹಾಗೆ ಹೆದರಿಸೀ…ಅಯ್ಯೋ ಬೇಡ ರಾದ್ಧಾಂತ!)
೯. ನಾಣ್ಯಗಳನ್ನ ಹುಗಿದಿಟ್ರೆ ಅದು ಡಬ್ಬಲ್ ಆಗತ್ತೆ! (ಪ್ರಯೋಗ ಮಾಡ್ದೇ ಬಿಡ್ತೀವಾ? ಮನೆಯಿಂದ ಇಪ್ಪತ್ ಪೈಸ, ನಾಲ್ಕಾಣೆ ನಾಣ್ಯಗಳನ್ನ ತಗೊಂಡ್ ಹೋಗಿ ಹುಗಿದ್ವಿ. ನಮಗಿಂತ ಸ್ವಲ್ಪ ದೊಡ್ಡವನಿದ್ದ ಫ್ರೆಂಡೊಬ್ನು ಮರುದಿನ ನಾವು ಹೋಗಿ ನೋಡೋದ್ರೊಳಗೆ ಮತ್ತೊಂದೆರಡು ನಾಣ್ಯಗಳನ್ನ ಅದ್ರೊಳಗೆ ಸೇರಿಸಿ ಇಟ್ಟಿದ್ದ. ನಾಣ್ಯ ಜಾಸ್ತಿ ಆದದ್ದು ನೋಡಿ ನಮಗೆ ಹಬ್ಬ! ಆಮೇಲೆ ಅವನ್ ಮನೇಲಿ ಬೈದೂ, ನಮಗೆ ಗೊತ್ತಾಗೀ….)
೧೦. ವಿಮಾನ ಮೇಲೆ ಹೋಗುವಾಗ ಬಂಗಾರಪ್ಪ (ನಮ್ದು ಸೊರಬ ತಾಲೂಕು!) ಏನಾದ್ರೂ ಅದ್ರಲ್ಲಿ ಇದ್ರೆ ದುಡ್ಡಿರೋ ಸೂಟ್ಕೇಸ್ ಕೆಳಗಡೆ ಬಿಸಾಕೋ ಛಾನ್ಸಸ್ ಇರತ್ತೆ! ಆದ್ರಿಂದ, ಪ್ರತಿ ವಿಮಾನದ ಸದ್ದಾದಾಗ್ಲೂ ಹೊರ್ಗಡೆ ಬಂದು ನೋಡ್ಬೇಕು! ~ ಸುಶ್ರುತ ದೊಡ್ಡೇರಿ
ನರಿಯ ಮುಖ ನೋಡಿದ್ರೆ ಒಳ್ಳೆಯದಾಗುತ್ತೆ..(ಹೆಚ್ಚಿನ ಬಾರಿ ನರಿಯ ಹಿಂಭಾಗವೆ ಕಾಣೋದ್ರಿಂದ ಇರ್ಬೇಕು!! ) ~ ಶಂಕರ್
ಹೆಣ್ಣು- ಮಣ್ಣಿನ ಹಿಂದೆ ಬಿದ್ದವರೆಲ್ಲ ಕೆಡುತ್ತಾರೆ- ಹಾಗನ್ನುತ್ತಾರಲ್ಲವೆ? ಆದರೆ, ಸುಭಾಷರು ಮಾತ್ರ ಕೆಡಲಿಲ್ಲ. ಬದಲಾಗಿ ಉನ್ನತ ಗೌರವವನ್ನೇ ಪಡೆದರು. ಶತಮಾನಗಳ ಕಾಲ ಉಳಿಯುವಂತಾದರು. ಯಾಕೆ ಗೊತ್ತಾ? ಅವರು ಹಂಬಲಿಸಿದ ನೆಲ ಭಾರತ. ಮತ್ತು, ಅವರು ಪ್ರೇಮಿಸಿದ ಹೆಣ್ಣು ಎಮಿಲೀ!……….. (ಇವತ್ತು ಸುಭಾಷ್ ಬಾಬು ಹುಟ್ಟುಹಬ್ಬ. ಈವತ್ತು ಅವರನ್ನ ನೆನೆಸಿಕೊಂಡರೆ, ಎಮಿಲಿಗೂ ನಮ್ಮಿಂದ ಒಂದು ಗೌರವ ಸಲ್ಲಲಿ ಅಂತ ಹಾರೈಸ್ತಾ….
“ನಿನ್ನ ನೋಡಲು ಮತ್ತೆಂದೂ ಸಾಧ್ಯವಾಗದೆ ಹೋಗಬಹುದು. ಆದರೆ ನನ್ನ ನಂಬು. ನೀನು ಸದಾ ನನ್ನ ಹೃದಯದಲ್ಲಿ, ಆಲೋಚನೆಗಳಲ್ಲಿ, ಕನಸಲ್ಲಿ ಇದ್ದೇ ಇರುತ್ತೀಯೆ. ಹಾಗೇನಾದರೂ ವಿಧಿ ನಮ್ಮಿಬ್ಬರನ್ನು ಶಾಶ್ವತವಾಗಿ ಅಗಲಿಸಿದನೆಂದುಕೋ… ಮುಂದಿನ ಹುಟ್ಟಿನಲ್ಲಿ ಮತ್ತೆ ನಿನ್ನ ಸೇರಲು ನಾನು ಪರಿತಪಿಸುವೆ. ನನ್ನ ಕಿನ್ನರೀ… Jeden tag denke ich an sie- ನಿನ್ನನ್ನ ಪ್ರತಿದಿನವೂ ನೆನೆಸಿಕೊಳ್ಳುತ್ತೇನೆ”
( ಸುಭಾಷ್ ಚಂದ್ರ ಬೋಸ್, ಎಮಿಲೀ ಶೆಂಕಲ್ ಗೆ ಬರೆದ ಪತ್ರದಲ್ಲಿ)
ನರನರದಲ್ಲಿ ನೆಲದ ಉನ್ಮಾದ. ಹೋರಾಟದ ಕೆಚ್ಚು. ತನ್ನನ್ನೇ ದೇಶದ ಹೆಸರಿಗೆ ಬರೆದಿಟ್ಟ ಪ್ರೌಢ ಗಂಡಸಿನ ಎದೆಯಲ್ಲೂ ಒಂದು ಬೆಚ್ಚಗಿನ ಗೂಡು. ಪುಟ್ಟದೊಂದು ಖಾಸಗಿ ಬದುಕು. ಅಲ್ಲಿ, ಮೊಗೆದಷ್ಟೂ ಚಿಮ್ಮುವ ಪ್ರೀತಿ. ಎದೆ ಸೀಯುವ ವಿರಹದ ಕಾವು. ಕಾಸಗಲ ಕಣ್ಣೆದುರು ಮುಕ್ತ ಭಾರತದ ಕನಸು. ಒಳಗಿನೊಳಗಲ್ಲಿ ಅವಳ ಪ್ರೇಮ ಬಂಧನದ ನೆನಪು.
ಸುಭಾಷ್ ಚಂದ್ರ ಬೋಸ್…
ಹಾಗೆಂದ ಕೂಡಲೆ ಏನೆಲ್ಲ ಹಾದುಹೋಗುವುದು ಕಣ್ಣೆದುರು! ಭಾರತ, ಬ್ರಿಟಿಷರು, ಜಪಾನ್, ಹಿಟ್ಲರ್, ಗಾಂಧಿ, ವಿವೇಕಾನಂದ ಕೂಡಾ!!
ಎದೆಯಾಳದಲ್ಲಿ ಕೊರೆಯತೊಡಗುತ್ತಾಳೆ ಎಮಿಲೀ ಶೆಂಕಲ್ ಎನ್ನುವ ದಿಟ್ಟ ಹೆಣ್ಣು. ಭೋರ್ಗರೆಯುವ ಪ್ರವಾಹಕ್ಕೆ ಒಡ್ಡಾದವಳು. ಬೇಸಗೆಯಾಕಾಶದಲ್ಲಿ ಪ್ರೀತಿ ಹನಿಸಿ ಕಾಮನ ಬಿಲ್ಲು ಕಾಣಿಸಿದವಳು. ಇವಳ ನೆನಪು, ನಮಗೆ ಜಾಣ ಮರೆವು.
ವಿಯೆನ್ನಾದಲ್ಲಿ ಎಮಿಲಿ- ಸುಭಾಷರ ಭೇಟಿಯಾದಾಗ ಆಕೆಯ ವಯಸ್ಸಿನ್ನೂ ಇಪ್ಪತ್ತನಾಲ್ಕು. ಸುಭಾಷರಿಗೆ ನಲವತ್ತರ ಆಸುಪಾಸು. ಎಳಸು ಹುಡುಗಿ, ಪುರುಷ ಸಿಂಹ! ಅದು, ಸುಭಾಷರು ತಲೆಮರೆಸಿಕೊಂಡಿದ್ದ ಕಾಲ. ಅನಾಮಿಕತೆ, ಅಲೆಮಾರಿತನಗಳ ಜತೆ ಕಾಯಿಲೆಯೂ ಸೇರಿಕೊಂಡು ಅವರನ್ನ ಹೈರಾಣಾಗಿಸಿತ್ತು. ಚಿಕಿತ್ಸೆ- ವಿಶ್ರಾಂತಿಯ ಹೊತ್ತಲ್ಲಿ ಭಾರತದ ಇತಿಹಾಸ ಬರೆಯುವ ಕೆಲಸಕ್ಕೆ ಕೈಹಾಕಿದರು ಸುಭಾಷ್ ಬಾಬು. ಎಮಿಲಿ ಅವರ ಬಳಿ ಟೈಪಿಸ್ಟಳಾಗಿ ಸೇರಿಕೊಂಡಳು. ಅನಾರೋಗ್ಯದಿಂದ ಬಳಲುತ್ತಿದ್ದವರನ್ನು ಅಕ್ಕರೆಯಿಂದ ನೋಡಿಕೊಂಡಳು.
ಗಂಡಸು! ಎಂದಿಗೂ ತಲೆ ತಗ್ಗಿಸದ ವೀರ… ಯಾರೇ ಆದರೂ, ಹಿಡಿ ಪ್ರೀತಿಗೆ ಕರಗದ ಜೀವವುಂಟೆ? ಎಮಿಲಿಯ ಮುಗ್ಧತೆ, ಮಮತೆ, ಚಾಣಾಕ್ಷತೆಗಳು ಸುಭಾಷರನ್ನ ಸೆಳೆದೇ ಸೆಳೆದವು. ಬಹುದಿನದ ಒಡನಾಟ ಅವರಿಬ್ಬರನ್ನು ಬಂಧಿಸಿತು.
ಸುಭಾಷರ ಸಹಾಯಕಿಯಾಗಿ ಬಂದವಳು ಆಪ್ತ ಸಖಿಯಾದಳು. ಹೋರಾಟದ ಬೇಗೆಯಲ್ಲಿ ತತ್ತರಿಸಿಹೋಗುತ್ತಿದ್ದ ಮನಸಿಗೆ ತಂಪೂಡಿದಳು. ಕಿತ್ತು ತಿನ್ನುವ ಸಾವಿರ ಸಾವಿರ ಯೋಚನೆ- ಯೋಜನೆಗಳ ನಡುವೆಯೂ ಎಮಿಲಿಯ ಸಹವಾಸದಲ್ಲಿ ಸಾಂತ್ವನ ಕಂಡರು ಸುಭಾಷ್ ಬಾಬು. ಅದು, ಅವಳ ಪ್ರೇಮದ ತಾಖತ್ತು!
ಪ್ರಬುದ್ಧ ಹೆಣ್ಣು ಎಮಿಲಿ. ನೇತಾಜಿಯ ಅದೆಷ್ಟೋ ಚಿಂತನೆಗಳಿಗೆ ಕಿವಿಯಾದಳು. ಪ್ರಯೋಗಗಳಿಗೆ ಸಾಕ್ಷಿಯಾದಳು. ಸದಾ ನೆಲದ ಗುಂಗಲ್ಲೆ ಮುಳುಗಿರುತ್ತಿದ್ದ ಅವರಿಗೆ ಆಸರೆಯೂ ಆದಳು. ತನ್ನನ್ನ ತಾನು ಪೂರ್ತಿ ಇಲ್ಲವಾಗಿಸಿಕೊಂಡು, ಅವರ ಇರುವಿಕೆಯಲ್ಲಿ ಹೊಸ ಹುಟ್ಟು ಕಂಡುಕೊಂಡಳು.
ಆಸ್ಟ್ರಿಯಾದ ಹೆಣ್ಣು, ಭಾರತದ ಗಂಡು. ಜಾತಿ, ಭಾಷೆ, ಗಡಿಗಳನ್ನು ಮೀರಿದ ಪ್ರೇಮ. ಅವರಿಬ್ಬರ ಮದುವೆಯಾಯ್ತು. ಕಾಲ ಕರೆಯುತ್ತಲೇ ಇದ್ದ. ಎಲ್ಲರಂತಲ್ಲ ಸುಭಾಷ್… ಎಮಿಲಿಯ ಸಂಗದಲ್ಲಿ ಮೈಮರೆಯಲಿಲ್ಲ. ಕರ್ತವ್ಯದ ಕೈಹಿಡಿದು ಭಾರತಕ್ಕೆ ಮರಳಿದರು.
ಎಮಿಲಿ ಕೂಡ ಎಲ್ಲರಂತಲ್ಲ… ಬದುಕೆಂದರೆ ಬರೀ ಚರ್ಮದ ಹಪಾಹಪಿಯಲ್ಲ ಎನ್ನುವುದೆಲ್ಲ ಗೊತ್ತಿದ್ದ ಹೆಣ್ಣು. ಅತ್ತು ಕರೆದು ಕಾಡಲಿಲ್ಲ. ಅವರಿಗಾಗಿ ಕಾದಳು. ಕಾಯುತ್ತ ಕಾಯುತ್ತ ಪಕ್ವವಾದಳು. ಕೊನೆಗೂ ಧ್ಯಾನ ಸಿದ್ಧಿಸಿತು. ಕೋಲ್ಕೊತಾದಿಂದ ವೇಷ ಮರೆಸಿಕೊಂಡು ಹೊರಟ ಸುಭಾಷ್, ಆ ಹೊತ್ತಿಗಾಗಲೇ ಎಮಿಲಿಯನ್ನು ಕಾಣಲೇಬೇಕೆಂಬ ನಿಶ್ಚಯ ಮಾಡಿಕೊಂಡಿದ್ದರು- ತಮ್ಮ ಕರ್ತವ್ಯಕ್ಕೂ ಅಡ್ಡಿಯಾಗದ ಹಾಗೆ. ದೀರ್ಘ ಅಗಲಿಕೆಯ ನಂತರ ವಿಯೆನ್ನಾದಲ್ಲಿ ಸುಭಾಷರು ಎಮಿಲಿಯೊಂದಿಗೆ ಸಂಸಾರ ನಡೆಸುವಂತಾಯ್ತು. ದೂರವಿದ್ದಷ್ಟು ಕಾಲವಾದರೂ ಅವರು ಜೊತೆಯಲ್ಲಿರಲು ಸಾಧ್ಯವಾಗಲಿಲ್ಲ ಅನ್ನುವುದು ಬೇರೆ ಮಾತು.
ಮೂರು ವರ್ಷದ ಸಂಸಾರದಲ್ಲಿ ಒಡಲಕುಡಿ ಚಿಗುರೊಡೆದು ಹೊರಬಂತು. ಅನಿತಾ, ಅವರಿಬ್ಬರ ಪ್ರೇಮದ ವಾರಸುದಾರಳಾದಳು.
ಎಮಿಲಿ ಯಾವತ್ತೂ ತಮ್ಮ ಮದುವೆಯ ಸಂಗತಿಯನ್ನ ಜಾಹೀರು ಮಾಡೆಂದು ಸುಭಾಷರನ್ನ ಪೀಡಿಸಲಿಲ್ಲ. ಭಾರತದ ಮಡಿವಂತಿಕೆಯ ಅರಿವು ಅವಳಿಗಿತ್ತು. ಗಂಡನ ಎತ್ತರವೂ ಗೊತ್ತಿತ್ತು. ಅವಳಿಗೆಂದೂ ಸಂಬಂಧದ ಸರ್ಟಿಫಿಕೇಟು ಮುಖ್ಯವಾಗಲೇ ಇಲ್ಲ. ಹಾಗೆಂದೇ ಬೋಸ್ ಬಾಬು ಕಳೆದುಹೋದ ನಂತರವೂ ಎಷ್ಟೋ ಕಾಲ ಪರದೆಯ ಹಿಂದೆಯೇ ಇದ್ದಳು. ಆಮೇಲೂ ಅವರ ಹೆಸರು ಮುಂದಿಟ್ಟುಕೊಂಡು ರಾಜಕಾರಣ ಮಾಡದೆ ಉಳಿದಳು.
ಸುಭಾಷ್ ಬಾಬು ತಮ್ಮ ಮದುವೆಯ ಸಂಗತಿಯನ್ನ ಬಚ್ಚಿಟ್ಟಿದ್ದೇಕೆ? ಇದೊಂದು ಪ್ರಶ್ನೆ ಮತ್ತೆ ಮತ್ತೆ ಕಾಡುತ್ತದೆ. ಆಗಿನ ಸಂದರ್ಭದಲ್ಲಿ, ಎಮಿಲಿ ವಿದೇಶೀಯನನ್ನು ಮದುವೆಯಾಗಿದ್ದುದು ಜಾಹೀರಾಗಿದ್ದಿದ್ದರೆ ಆಕೆ ತನ್ನ ದೇಶದ (ಜರ್ಮನ್) ನಾಗರಿಕತ್ವವನ್ನು ಕಳೆದುಕೊಂಡುಬಿಡುವ ಅಪಾಯವಿತ್ತು. ಹೀಗಾಗಿಯೇ ಅವರು ಅದನ್ನು ಮುಚ್ಚಿಟ್ಟರು ಎನ್ನುವುದೊಂದು ತರ್ಕ.
ಆದರೆ ಸುಭಾಷರು ತಮ್ಮ ಸಹೋದರನ ಹೊರತಾಗಿ ಇನ್ಯಾರ ಬಳಿಯೂ ಈ ವಿಷಯವನ್ನು ಹೇಳಿಕೊಂಡಿರಲಿಲ್ಲ. ಹೀಗೇಕೆ?

‘ಬ್ರಹ್ಮಚರ್ಯ’ವೇ ಉನ್ನತ ಸಾಧನೆಯೆಂದು ನಂಬಿಕೊಂಡ ಭಾರತೀಯರ ಕಣ್ಣಲ್ಲಿ ಕೆಳಗಿಳಿಯುವೆನೆಂದೇ? ವಿದೇಶಿ- ವಿಜಾತಿಯ ಹೆಣ್ಣನ್ನು ಅವರು ಒಪ್ಪಲಾರರೆಂದೇ? ಅದೇನೇ ಇರಲಿ… ತನ್ನ ಜನರ ನಂಬಿಕೆಗಳಿಂದ ಹೊರಡುವ ವಿರೋಧ, ತನ್ನ ಹೋರಾಟಕ್ಕೆ ಅಡ್ಡಿಯಾಗಬಾರದೆಂದೇ ಅವರು ಹಾಗೆ ಮಾಡಿದ್ದಿರಬೇಕು. ಅದರ ಹೊರತು, ಸುಭಾಷರಿಗೆ ಇನ್ಯಾರ ಮರ್ಜಿಯೂ ಇದ್ದಂತೆ ತೋರುವುದಿಲ್ಲ.
ಇವತ್ತಿಗೂ, ಸಾರ್ವಜನಿಕ ಜೀವನಕ್ಕೆ ತನ್ನನ್ನ ಕೊಟ್ಟುಕೊಂಡ ವ್ಯಕ್ತಿಗೆ ಖಾಸಗಿ ಜೀವನ ಇರಲೇಬಾರದೆಂದು ಬಯಸುವ ಜನರು ನಾವು. ಹಾಗೆಂದೇ, ಪಿಚ್ಚರಿನಲ್ಲಿ ಕೂಡ ಸುಭಾಷರ ‘ಪ್ರೇಮ ಜೀವನ’ದ ದೃಶ್ಯಗಳಿಗೆ ಕತ್ತರಿ ಹಾಕಿರೆಂದು ಎಡ-ಬಲವೆನ್ನದೆ ಬೊಬ್ಬಿಟ್ಟೆವು. ಎಮಿಲಿಯ ವ್ಯಕ್ತಿತ್ವವನ್ನೇ ಸಂಶಯಪಟ್ಟೆವು. ಸುಭಾಷ್ ಸಾವಿನಷ್ಟೇ ಅವರ ವಿವಾಹ ಜೀವನವೂ ವಿವಾದಾತ್ಮಕ ಸಂಗತಿಯೆಂದುಬಿಟ್ಟೆವು!
ಇಷ್ಟಕ್ಕೂ ಪುರಾವೆಯೇ ಬೇಕೆನ್ನುವುದಾದಲ್ಲಿ, ಸುಭಾಷರು ೧೯೩೪ರಿಂದ ೧೯೪೫ರ ವರೆಗಿನ ಅವಧಿಯಲ್ಲಿ ಎಮಿಲೀ ಶೆಂಕೆಲ್ಗೆ ಬರೆದ ೧೬೨ ಪತ್ರಗಳಿವೆ. ಅವು, ‘ಲೆಟರ್ಸ್ ಟು ಎಮಿಲೀ ಶೆಂಕೆಲ್ ’ ಹೆಸರಲ್ಲಿ ಪ್ರಕಟಗೊಂಡಿವೆ ಕೂಡಾ. ಈ ಪತ್ರಗಳಲ್ಲಿ, ಪ್ರಿಯತಮನ ಕನವರಿಕೆಗಳಿವೆ. ಪತ್ನಿಯ ಆರೋಗ್ಯದ ಕಾಳಜಿಯಿದೆ. ಮಗುವಿನ ಸಿಹಿ ನೆನಪಿದೆ. ಒಡನಾಟದ ನೆನಪುಗಳ ಘಮವಿದೆ…
ಅಷ್ಟೇ ಅಲ್ಲ, ಒಳ- ಹೊರಗಿನ ರಾಜಕಾರಣದ ತಲ್ಲಣಗಳ ಚಿತ್ರಣವಿದೆ. ತನ್ನ ಮತ್ತು ತನ್ನ ದೇಶದ ಏಳುಬೀಳುಗಳ ವರದಿಯಿದೆ. ಜೊತೆಗೆ, ‘ನಾನು ಸದಾ ನಿನ್ನ ನೆನಪಲ್ಲೇ ಇರುತ್ತೇನೆ… ನನ್ನ ಮೇಲೆ ಭರವಸೆ ಇಡು’ ಎನ್ನುವ ಅಪ್ಪಟ ಪ್ರೇಮಿಯ ಬಿನ್ನಹವೂ ಇದೆ!
ಆದರೆ, ಹೀಗೆ ಪುರಾವೆ ಕೇಳುವುದೇ ಒಂದು ನಾಚಿಕೆಗೇಡು.
ಮನುಷ್ಯನೊಬ್ಬನ ಪ್ರೇಮವನ್ನು ಅವಮಾನಿಸುವುದು ಖಂಡಿತ ಸಂಸ್ಕೃತಿಯಾಗಲಾರದು. ಹೀಗೆ ಯೋಚಿಸುವ ವಿವೇಚನೆ ನಮಗೆ ಇಂದಿಗೂ ಇಲ್ಲವಾಗಿದೆ.
ಕೊನೆಗೂ, ಸುಭಾಷರನ್ನು ಪ್ರೀತಿಸಿದ- ಮದುವೆಯಾದ ಎಮಿಲೀಗೆ ದಕ್ಕಿದ್ದೇನು? ಆಕೆಯೇ ಹೇಳಿಕೊಂಡಿರುವಂತೆ ಆತ್ಮ ತೃಪ್ತಿ. ಸುಭಾಷರ ಜೊತೆ ಆಕೆ ಜೀವಿಸಿದ್ದು ಹೆಚ್ಚೆಂದರೆ ೫ ವರ್ಷಗಳು. ಅವರ ನೆನಪುಗಳ ಜತೆ ಜೀವಿಸಿದ್ದು ೫೦ ವರ್ಷಗಳು!
ಯಾವತ್ತೂ ತನ್ನ- ಸುಭಾಷರ ಒಡನಾಟದ ಬಗ್ಗೆ ಹೇಳಿಕೊಳ್ಳಲು ಬಯಸದೆ ಉಳಿದ ಎಮಿಲೀಗೆ ಭಾರತೀಯರು ಸುಭಾಷರನ್ನು ಅರ್ಥ ಮಾಡಿಕೊಳ್ಳಬೇಕೆಂಬ ಬಯಕೆಯಿತ್ತು. ಅವರನ್ನು ದೇವರಂತೆ ಮಾತ್ರವಲ್ಲದೆ, ಒಬ್ಬ ಮಾನವನಾಗಿಯೂ ಅರ್ಥ ಮಾಡಿಕೊಳ್ಳಬೇಕೆಂಬ ಬಯಕೆ ಅದು. ಆಕೆಯ ಪಾಲಿಗಂತೂ ಅವರು ಪ್ರಥಮ ಮತ್ತು ಪರಮೋನ್ನತ ಮನುಷ್ಯರಾಗಿದ್ದರು. ಈ ಮಾತನ್ನೆಲ್ಲ ಎಮಿಲೀ ತನ್ನ ಆಪ್ತರ ಬಳಿ ಮಾತ್ರವೇ ಬಿಚ್ಚಿಟ್ಟರುವಳು.
ನೆಲ, ನೆಲ, ನೆಲ ಎನ್ನುತ್ತಲೇ ತನ್ನ ಸಾಗರದ ಎದೆಯಲ್ಲಿ ಎತ್ತರದ ಜಾಗವನ್ನು ಎಮಿಲೀಗೆ ಬಿಟ್ಟುಕೊಟ್ಟಿದ್ದರು ಸುಭಾಷ್ ಬಾಬು. ಹೆಣ್ಣು- ಮಣ್ಣಿನ ಹಿಂದೆ ಬಿದ್ದವರೆಲ್ಲ ಕೆಡುತ್ತಾರೆ- ಹಾಗನ್ನುತ್ತಾರಲ್ಲವೆ? ಆದರೆ, ಸುಭಾಷರು ಮಾತ್ರ ಕೆಡಲಿಲ್ಲ. ಬದಲಾಗಿ ಉನ್ನತ ಗೌರವವನ್ನೇ ಪಡೆದರು. ಶತಮಾನಗಳ ಕಾಲ ಉಳಿಯುವಂತಾದರು. ಯಾಕೆ ಗೊತ್ತಾ?
ಅವರು ಹಂಬಲಿಸಿದ ನೆಲ ಭಾರತ. ಮತ್ತು,
ಅವರು ಪ್ರೇಮಿಸಿದ ಹೆಣ್ಣು ಎಮಿಲೀ!
(ಇದು ಹೆಚ್ಚೂಕಡಿಮೆ 3 ವರ್ಷಗಳಷ್ಟು ಹಳೆಬರಹ)
ಎ ಕಾಸ್ಮಿಕ್ ಜೋಕ್, ನಾನು ಸದ್ಯ ಅನುವಾದಿಸ್ತಿರೋ ಕಾದಂಬರಿ. ಇದರ ಭಾಗ 1 ಮತ್ತು 2 ಈಗಾಗಲೇ ಹಾಕಿದೀನಿ. ನಂತರದ 17 ಪೋಸ್ಟ್ ಗಳನ್ನು ಹಾರಿಸಿ 18ನೆಯದ್ದು ಇಲ್ಲಿದೆ
ನಾನು ಪೂರ್ತಿಯಾಗಿ ಈ ಲೋಕಕ್ಕೆ ಮರಳಿದ್ದು ಜನರಲ್ ಬೋಗಿ ಹತ್ತಿಕೊಂಡ ಮೇಲೇನೇ. ದೇಹಕ್ಕೆ ಚಿಕ್ಕ ಚಲನೆಯೂ ಸಾಧ್ಯವಾಗದಷ್ಟು ಅದು ಕಿಕ್ಕಿರಿದು ತುಂಬಿಕೊಂಡಿತ್ತು. ಉಸಿರುಗಟ್ಟುವ ಪರಿಸ್ಥಿತಿ. ಟ್ರೈನ್ ನಿಧಾನಕ್ಕೆ ಓಡಲು ಶುರುಮಾಡಿ ವೇಗ ಪಡೆದುಕೊಳ್ಳುತ್ತಿತ್ತು. ನಾನು ಟಾಯ್ಲೆಟ್ ಬಾಗಿಲಿನ ಬಳಿ ಕಾಲೂರಲು ನೆಲೆ ಕಂಡುಕೊಳ್ಳಲು ಬಹಳ ಹೊತ್ತೇ ಹಿಡಿಯಿತು. ಹಿಂದೆ ಮುಂದೆ ನಿಂತವರ ಉಸಿರಾಟದೆದೆಗಳ ಉಬ್ಬರ ಇಳಿತಗಳ ನಡುವೆ ನಾನು ಸ್ಯಾಂಡ್ ವಿಚ್ ನಂತಾಗಿಬಿಟ್ಟಿದ್ದೆ. ನನಗೆ ಮುಂಭಾಗದಿಂದ ಅಂಟಿಕೊಂಡವನು ಕುಡಿದು ಹುಳ್ಳಗಾಗಿದ್ದ. ಅವನ ಅಮಲಿನ ವಾಸನೆ ಸಹಿಸಲಾಗದಂತಿತ್ತು. ನನ್ನ ಕಣ್ಣೊಳಗೆ ಹಣಕುತ್ತಾ ಹಲ್ಲು ಕಿರಿದವನ ಅರ್ಧಬಾಯಿ ತಂಬಾಕಿನಿಂದ ಕರಗಿಹೋಗಿತ್ತು. ನಾನು ಹೆಚ್ಚುಹೊತ್ತು ಅಲ್ಲಿ ನಿಲ್ಲಲಾಗದೆ, ಸಿಕ್ಕ ಸಿಕ್ಕಲ್ಲಿ ಕಾಲು ತೂರಿಸುತ್ತ ಭೋಗಿಯ ಒಳಕಡೆಗೆ ಜಾಗ ಮಾಡಿಕೊಂಡೆ. ಆಗಲೇ ಕತ್ತಲು ಕಪ್ಪುಗಟ್ಟಿತ್ತು. ನಮ್ಮ ಬೋಗಿಯೊಳಗೆ ಯಾರೂ ಏನನ್ನೂ ಮಾರಲಿಕ್ಕೆ ಬರುವ ಧೈರ್ಯ ಮಾಡಿರಲಿಲ್ಲ.
ನನ್ನ ಹೊಟ್ಟೆ ಚುರುಗುಟ್ಟಲು ಶುರುವಿಟ್ಟ ಹೊತ್ತಲ್ಲೇ ಅಲ್ಲಿ ಸಣ್ಣಗೆ ಜಗಳ ಹುಟ್ಟಿಕೊಂಡಿತು. ಯಾರೋ ನಾಲ್ಕಾರು ಮಂದಿ ಜಾಗಕ್ಕಾಗಿ ಕೂಗಾಡುತ್ತಿದ್ದರು. ನಾನು ಕುತ್ತಿಗೆಯನ್ನು ಭುಜದ ಮೇಲೆ ವಾಲಿಸಿಕೊಂಡು ನನಗೆ ನಾನೆ ಆಸರೆಯಾಗಿ ನಿಂತುಕೊಂಡಿದ್ದೆ. ಒಂದು ಕಡೆಯಿಂದ ಪರಸ್ಪರ ಮುಖ ಮಾಡಿದ್ದ ಟಾಯ್ಲೆಟ್ಟುಗಳ ವಾಸನೆ. ಒಳಗಿನ ನಾನಾ ಥರದ ಜನಗಳ ಬೆವರು, ಹೆಂಡ ಮತ್ತಿತರ ಥರಾವರಿ ನಾತಗಳು. ಇವೆಲ್ಲದಕ್ಕೆ ನನ್ನನ್ನು ಹೊಂದಿಸಿಕೊಳ್ತಿರುವಾಗ ಹಿಂದೆ ನಿಂತಿದ್ದವನು ಮತ್ತೊಬ್ಬನ ಮೇಲೆ ಧಪ್ಪನೆ ಕೈಹಾಕುತ್ತಾ ‘ಏ… ಇದು ನಿನ್ನಪ್ಪನ ಟ್ರೈನಲ್ಲ ಬೇನ್ ಚೋತ್’ ಅಂತ ಕ್ಯಾಕರಿಸಿ ಉಗಿದ. ತಾನೇನೂ ಕಡಿಮೆ ಇಲ್ಲದಂತೆ ಬಯ್ಸಿಕೊಂಡ ಮತ್ತೊಬ್ಬ, ’ ನಾನೇ ನಿನ್ನಪ್ಪ, ಮಾದರ್ ಚೋತ್’ ಅನ್ನುತ್ತ ಮತ್ತೂ ಜೋರಾಗಿ ಉಗಿದ.
ಈ ಎಲ್ಲ ಕಾದಾಟಗಳಿಂದ ವಿಮುಖನಾಗುತ್ತ ನಾನು ಮತ್ತೆ ಭುಜದ ಮೇಲೆ ಕುತ್ತಿಗೆಯನ್ನ ವಾಲಿಸಿ ಯೋಚಿಸತೊಡಗಿದೆ, ‘ಕಿರಣ್ ಓಶೋಯಿಂದ ಕಲಿತಂತೆ, ಬದುಕೊಂದು ಪ್ರಯಾಣ. ಪ್ರಯಾಣವನ್ನೆ ಗುರಿಯಾಗಲು ಬಿಡಬೇಕು….’
~
ಪೂರಾ ಹನ್ನೆರಡು ಗಂಟೆ ನಿಂತುಕೊಂಡೇ ಪ್ರಯಾಣ ಸಾಗಿತ್ತು. ಅಂತೂ ಒಬ್ಬ ಪುಣ್ಯಾತ್ಮ ಒಂಚೂರು ಕುಂಡೆ ಸರಿಸಿ ಕೂತುಕೊಳ್ಳಲು ಜಾಗ ಕೊಟ್ಟ. ಅದಾಗಲೇ ಆ ಸೀಟಿನಲ್ಲಿ ಅರ್ಧ ಡಜನ್ ಪ್ರಯಾಣಿಕರು ಕೂತಿದ್ದರು. ಅವರೆಲ್ಲರಲ್ಲಿ ನಾನೇ ದಪ್ಪನೆಯವನಾಗಿದ್ದೆ.
ನನ್ನ ಕಾಲುಗಳು ಹೆಚ್ಚೂಕಡಿಮೆ ಸಂವೇದನೆಯನ್ನೆ ಕಳಕೊಂಡುಬಿಟ್ಟಿದ್ದವು. ಅದರತ್ತಲೇ ಗಮನ ಇಟ್ಟುಕೊಂಡರೆ ನೋವು ಹೋಗುವುದೇ ಇಲ್ಲ ಅನ್ನಿಸಿ ಜೊತೆಗಿನವರೊಟ್ಟಿಗೆ ಬೀಡಿ ಸೇದುತ್ತ, ಅವರು ಕೊಟ್ಟ ಪಾನ್ ಕ ಗೋಲಾ ತಿನ್ನುತ್ತ ಯೋಚನೆ ತಿರುಗಿಸಿಕೊಂಡೆ. ಅವರು ವಿಳ್ಳೆದೆಲೆ, ಅಡಿಕೆ ಪುಡಿ ಸುಣ್ಣ, ತಂಬಾಕು- ಹೀಗೆ ಏನೇನೋ ಎಡ ಅಂಗೈ ಮೇಲೆ ಹಾಕಿಕೊಂಡು ಬಲ ಹೆಬ್ಬೆಟ್ಟಿನಿಂದ ನುರಿದು ಚಿಕ್ಕಚಿಕ್ಕ ಉಂಡೆಗಳನ್ನು ಮಾಡುತ್ತಿದ್ದರು. ಅದನ್ನ ನೋಡುವುದೇ ಒಂದು ಚೆಂದವಾಗಿತ್ತು.
~
ಈಗ ಟ್ರೈನ್ ಗುಲ್ಬರ್ಗಾ ಜಂಕ್ಷನ್ ಅನ್ನು ಬಿಟ್ಟು ಹೊರಟಿತು. ನಾನು ಜೊತೆಗಿನವರ ಹರಟೆಗಳನ್ನು ಕೇಳುತ್ತ ಪ್ರಯಾಣದ ಬೇಸರ ಕಳೆದುಕೊಳ್ಳತೊಡಗಿದೆ. ಹೊಟ್ಟೆ ಹೊರೆದುಕೊಳ್ಳಲು ನಮ್ಮ ರಾಜ್ಯದ ಬೇರೆಬೇರೆ ಊರುಗಳಿಗೆ ಬಂದು ಸೇರಿಕೊಳ್ತಿದ್ದ ಉತ್ತರಭಾರತೀಯರಿಗೆ ತಮ್ಮ ಬಗ್ಗೆ ವಿಪರೀತ ಹೆಮ್ಮೆ ಇದ್ದಂತಿತ್ತು. ಅವರಲ್ಲೊಬ್ಬ ದಕ್ಷಿಣದವರ ಬಗ್ಗೆ ಹಗುರವಾಗಿ ಮಾತಾಡುತ್ತಿದ್ದ. ಅವನೆಲ್ಲಾ ಮಾತಿನ ಕೊನೆಗೆ “ಕುಂಜಮ್ ಕುಂಜಮ್” ಅನ್ನುತ್ತಾ ನಗಾಡುತ್ತಿದ್ದ. ಮಿಕ್ಕವರೂ ಅದಕ್ಕೆ ದನಿ ಸೇರಿಸುತ್ತಿದ್ದರು. ಅವರೆಲ್ಲ ಸೇರಿ ನನ್ನ ಕೆಣಕೋದಕ್ಕೆ ಪ್ರಯತ್ನಿಸ್ತಿದ್ದಾರೆಂದು ನನಗೆ ಗೊತ್ತಾಯ್ತು. ನಾನು ತಣ್ಣಗೆ ಅವರತ್ತ ನೋಡುತ್ತ, “ಅದು ಕೊಂಚಕೊಂಚ.. ಹಾಗಂದ್ರೆ ಸ್ವಲ್ಪ ಅಂತ ಅರ್ಥ. ಅದು ತಮಿಳು ಭಾಷೆ” ಅಂದೆ.
ನಮ್ಮ ರಾಜಕಾರಣಿಗಳು ಸೋದರತ್ವ, ಸೌಹಾರ್ದ ಅಂತೆಲ್ಲ ಯಾಕೆ ಬೊಂಬಡ ಬಜಾಯಿಸ್ತಾರೆ ಅಂತ ನನಗೆ ಚೂರು ಅರ್ಥವಾಗಿದ್ದು ಅವಾಗಲೇ. ಭ್ರಷ್ಟತೆ ಮತ್ತು ಬೇಧಭಾವಗಳೇ ನಮ್ಮ ದೇಶದಲ್ಲಿ “ವಿವಿಧತೆಯಲ್ಲಿ ಏಕತೆ” ಅನ್ನೋ ಹೆಸರಲ್ಲಿ ರಾರಾಜಿಸ್ತಿದೆ ಅಂತ ಅನ್ನಿಸಿತು. ಈ ಯೋಚನೆಯೊಟ್ಟಿಗೇ ನನ್ನ ಮನಸ್ಸು ಉತ್ತರ- ದಕ್ಷಿಣ, ದ್ವೇಷ ಅಸೂಯೆ ಅಂತೆಲ್ಲ ಸುತ್ತಾಡಿಬಂತು. ಅಲ್ಲಿನವರನ್ನ ಇಲ್ಲಿಯವರು ವಂಚಿಸಿದ್ರೆ, ಇಲ್ಲಿಯವರನ್ನ ಅವರು ಲೂಟಿ ಮಾಡ್ತಾರೆ. ಕೊನೆಗೂ ನಾವು ಏನು ಬಿತ್ತುತ್ತೇವೋ ಅದನ್ನೇ ಕೊಯ್ಲು ಮಾಡ್ತೇವೆ! ಹಾಗನ್ನಿಸಿ ನನ್ನ ಮೂಗನ್ನ ರಾಜಕಾರಣದಿಂದೀಚೆ ತೆಗೆದೆ. ಅದು ನನ್ನ ಆಸಕ್ತಿಯ ವಿಷಯವೇನೂ ಆಗಿರಲಿಲ್ಲ. ಸಾಲದ್ದಕ್ಕೆ ಹೊಟ್ಟೆಯೊಳಗೆ ಒದ್ದಾಟ ಹೆಚ್ಚುತ್ತಲೇ ಇತ್ತು.
ಸ್ವಲ್ಪ ಹೊತ್ತಿನಲ್ಲಿ ರೈಲು ಮಹಾರಾಷ್ಟ್ರದ ದೌಂಡ್ ಜಂಕ್ಷನ್ನಿನಲ್ಲಿ ನಿಂತಿತ್ತು. ನಾನು ಅಪ್ಪಟ ಮರಾಠಿ ತಿನಿಸು ವಡಾಪಾವ್ ಕೊಂಡುಕೊಂಡೆ. ಜೊತೆಗೊಂದಷ್ಟು ಬಾಳೆಹಣ್ಣು. ಒಟ್ಟು ೨೦ ರುಪಾಯಿ ಕೈಬಿಟ್ಟಿತ್ತು. ಈಗ ಪರ್ಸಿನಲ್ಲಿ ಉಳಿದಿದ್ದು ಇನ್ನೂರಾ ಎಂಭತ್ತು ರುಪಾಯಿ ಮಾತ್ರ.
ಆ ಕ್ಷಣದ ಸಂಪತ್ತಿನಂತಿದ್ದ ತಿನಿಸುಗಳನ್ನು ಒಂದು ಕೈಯಲ್ಲಿ ಸಂಭಾಳಿಸುತ್ತಲೇ ಮೆಲ್ಲಗೆ ಚಲಿಸುತ್ತ ಸೂಚನೆ ಕೊಡುತ್ತಿದ್ದ ರೈಲನ್ನು ಹತ್ತಿದೆ. ಮುಖ, ಕೈಗಳನ್ನಿರಲಿ, ಹಲ್ಲನ್ನು ಕೂಡ ಉಜ್ಜದೆ ಅವನ್ನು ತಿನ್ನತೊಡಗಿದ್ದೆ. ಆದರೆ ನಾನು ಪ್ರಯಾಣಿಸುತ್ತಿದ್ದ ಗಬ್ಬು ನಾತದ ಬೋಗಿಯಲ್ಲಿ ಇಂಥಾ ಗಲೀಜುತನ ದೊಡ್ಡ ವಿಷಯವೇನೂ ಆಗಿರಲಿಲ್ಲ ಬಿಡಿ.
ನನ್ನ ಪಕ್ಕ ಕುಳಿತಿದ್ದ ಕುಂಜಮ್ ಕುಂಜಮ್ ಮನುಷ್ಯ ಕುಡಿಯಲು ನೀರು ಕೊಟ್ಟ. ಅದನ್ನು ಹೊಯ್ದುಕೊಳ್ಳುತ್ತಲೆ ಅವನ ಪ್ರಶ್ನೆಗಳಿಗೆ ಉತ್ತರಿಸಿದೆ. ನಾನು ಚಂಡೀಗಢಕ್ಕೆ ಹೋಗ್ತಿದ್ದೀನೆ ಅಂದಿದ್ದು ಕೇಳಿ,” ಹಾಗಾದರೆ ಒಳ್ಳೆಯದೆ ಆಯ್ತು, ನಾನು ಅಂಬಾಲಾಕ್ಕೆ ಹೋಗ್ತಾ ಇದ್ದೀನಿ, ಬಸ್ಸಿನಲ್ಲಿ ಇಬ್ಬರೂ ಒಟ್ಟಿಗೆ ಹೋಗೋಣ” ಅಂದ. ಸ್ಟೇಷನ್ನಿನಲ್ಲಿ ಇಳಿದಮೇಲೆ ಏನು ಮಾಡಬೇಕೆಂದು ಯೋಚನೆ ಮಾಡದಿದ್ದ ನನಗೆ ಬೆಳಕೇ ಹುಡುಕಿಬಂದ ಹಾಗೆ ಆಗಿತ್ತು. ನನ್ನ ಪ್ರಯಾಣ ಸುಗಮವಾಗ್ತಿದೆ ಅನ್ನಿಸಿ ನಿರಾಳವಾಯ್ತು.
ಇಲ್ಲ. ಇಲ್ಲವನ್ನೂ ಮೇಲಿಂದ ಮೇಲೆ ಅನುಸರಿಸಿ ನೋಡಿಯಾಗಿದೆ. ಯಾವ್ದೂ ಸಮಾಧಾನ ಕೊಡ್ತಾ ಇಲ್ಲ. ವಿಪಸ್ಸನ ಕ್ಲಾಸು, ವೀಕೆಂಡ್ ಮೆಡಿಟೇಶನ್ನು, ಸಂಕೀರ್ತನ ಪಾರ್ಟಿ… ಉಹು… ಯಾವ್ದಕ್ಕೂ ಅರ್ಥವೇ ಇಲ್ಲ. ಏನು ಮಾಡೋದು?
ಎಡವೋದು ಇಲ್ಲೇನೆ. ಏನಾದರೂ ಯಾಕೆ ಮಾಡಬೇಕು? ಸುಮ್ಮನೆ ಇರಲು ಸಾಧ್ಯವಾದರೆ ಅಷ್ಟೇ ಸಾಕು. ಅನ್ನುತ್ತೆ ತಾವೋ.
ದಿನವೆಲ್ಲ ದಾಪುಗಾಲು ಹಾಕ್ಕೊಂಡು ನಡೀತಾ ಇದ್ದರೆ ಬೇಗ ರಾತ್ರಿಯಾಗಿಬಿಡ್ತದೇನು? ಅನ್ನುತ್ತಾನೆ ಗೆಳೆಯ.
ಹಾಗಂತ ಸಾಪೇಕ್ಷ ಸಿದ್ಧಾಂತ ಮರೆಯುವ ಹಾಗಿಲ್ಲ. ನಡಿಗಯಲ್ಲಿ ಸವೆದ ಹೊತ್ತೆಲ್ಲ ರಾತ್ರಿಯನ್ನ ಬೇಗ ಹತ್ತಿರ ತಂದಂಥ ಅನ್ನಿಸಿಕೆ ಬಿತ್ತಬಹುದು. `ಸಮಯವನ್ನಎಷ್ಟು ಬೇಗ ಕಳೆದೆವು’ ಅನ್ನುವ ಹೆಮ್ಮೆಯಾದರೂ ಯಾಕೆ? ಧಾವಂತದಿಂದ ಕೊನೆಗೆ ಉಳಿಯೋದು ಎಷ್ಟು ಬೇಗ ಸವೆಸಿದ್ದರೂ ಸರಿದಿದ್ದು ಅಷ್ಟೇ ಹೊತ್ತು ಅನ್ನೋ ವಾಸ್ತವ ಮತ್ತು ಓಟದ ಭರದಲ್ಲಿ ಕಳಕೊಂಡ ಅನುಭವಸೌಂದರ್ಯ.
ಕೆಲಸ ಮಾಡುವಾಗ, ಮಾಡ್ತಿರೋದರ ಬಗ್ಗೆ ಖುಷಿ ಇಟ್ಟುಕೋ, ಸಂಸಾರ ನಡೆಸುವಾಗ ಅದರಲ್ಲಿ ಸಂಪೂರ್ಣ ತೊಡಗು- ಅನ್ನುತ್ತೆ ತಾವೋ.
ನೀನು ಇರೋ ಕಡೇನೇ ನಿನಗೆ ಆನಂದ ಸಿಗ್ತಾ ಇಲ್ಲ ಅಂತಾದರೆ ನೀನು ಬೇರೆ ಕಡೆ ಅದನ್ನ ಹುಡುಕೋದು ವ್ಯರ್ಥ ಅಂತಾನೆ ಡೋಜೆನ್.
‘ನಿಂಗೆ ಇಲ್ಲೇ ಇರೋಕಾಗಲ್ಲ ಅಂದ್ರೆ ಮತ್ತೆಲ್ಲಿ ಇರಲಾಗ್ತದೆ ಹೇಳು?’ ಅನ್ನುವ ಗೆಳೆಯನ ಪ್ರಶ್ನೆ ಸರಿ ಅನಿಸ್ತದೆ. ದೂರದ ಬೆಟ್ಟ ನುಣ್ಣಗೆ ಅನ್ನುವ ಅಜ್ಜಿಯರ ಮಾತಿಗೆ ನಾವೆಷ್ಟು ಬೆಲೆ ಕೊಟ್ಟಿದೇವೆ?
ಚಡಪಡಿಕೆ ಮಿತಿ ಮೀರ್ತಾ ಇದೆ. ಏನು ಮಾಡೋದು? ‘ಸುಮ್ಮನೆ ಇದ್ದುಬಿಡು. ತಾಳ್ಮೆ ಇದೆಯಾದರೆ ಏನಾದರೂ ನಡೆ ಸಂಭವಿಸುವ ತನಕ ಚಲನೆ ನಿಲ್ಲಿಸು’ ಅನ್ನುತ್ತೆ ತಾವೋ.
ಬಗ್ಗಡದ ನೀರನ್ನ ತಿಳಿಯಾಗಿಸೋ ಸುಲಭ ಉಪಾಯ ಏನು? ಸ್ವಲ್ಪ ಹೊತ್ತು ಅದನ್ನ ಅಲ್ಲಾಡಿಸದೆ ಇಟ್ಟುಬಿಡೋದು. ಆಮೇಲೆ ತಿಳಿಯನ್ನ ಬಗ್ಗಿಸ್ಕೋಬಹುದು.
ಚಡಪಡಿಕೆಯ ತಲೆ ಕೂಡ ಹೀಗೇನೇ. ಯೋಚನೆಗಳ ಚರಟ ಎಲ್ಲ ಒಂದು ಕಡೆ ಕೂರೋತನಕ ಸುಮ್ಮನಿದ್ದುಬಿಟ್ಟರೆ ಆಯ್ತು. ಎಷ್ಟು ಸುಮ್ಮನೆ ಅಂದ್ರೆ, ಏನು ಮಾಡಬೇಕಂತ ಯೋಚನೆಯನ್ನೂ ಮಾಡದಷ್ಟು ಸುಮ್ಮನೆ….
ಒಬ್ಬ ಪುಟ್ಟ ಇರ್ತಾನೆ. ಅವನು ಎಕ್ಸೂರಿಂದ ವೈಯೂರಿಗೆ ಪ್ರವಾಸ ಹೋಗಬೇಕಿರುತ್ತೆ. ಗೆಳೆಯರು ಸಲಹೆ ಕೊಡ್ತಾರೆ, ‘ಕಡಲ ತೀರದಗುಂಟ ಚೆಂದನೆ ರಸ್ತೆ ಮಾಡಿದಾರೆ. ಅದರ ಮೂಲಕವೇ ಹೋಗಿಬಾ. ನಿನ್ನ ಪ್ರವಾಸದಿಂದ ಎರಡು ಥರ ಲಾಭವಾಗುತ್ತೆ’.
ಪುಟ್ಟ ಕಾರ್ ಮಾಡಿಕೊಂಡು ಕಡಲಗುಂಟ ಹೋಗಿ ತಲುಪ್ತಾನೆ. ಅಲ್ಲೆಲ್ಲ ಸುತ್ತಾಡಿ ವಾಪಸು ಬರ್ತಾನೆ.
ಗೆಳೆಯರು ಕೇಳ್ತಾರೆ, ಪ್ರಯಾಣ ಹೇಗಿತ್ತು? ಪುಟ್ಟ ಹೇಳ್ತಾನೆ, ರಸ್ತೆ ಹೊಸತು ಅಂತ ಕಾಣ್ತದೆ, ಕಾರ್ ನೀಟಾಗಿ ಹೋಗಿಬಂತು. ವೈಯೂರು ಚೆನ್ನಾಗಿತ್ತು.
ಅದಿರಲಿ, ದಾರೀಲಿ ಕಡಲ ಕಿನಾರೆ, ಅದರ ವೈಭವ, ಶಾಂತತೆ ಎಲ್ಲ ನೋಡಿದ್ಯಲ್ಲ, ಹೇಗನಿಸ್ತು?
ಪುಟ್ಟಂಗೆ ಗಲಿಬಿಲಿಯಾಗುತ್ತೆ. `ಅಯ್ಯೋ! ನಾನು ಆದಷ್ಟು ಬೇಗ ಊರು ತಲುಪುವ ಯೋಚನೆಯಲ್ಲಿ ಅದನ್ನೆಲ್ಲ ಗಮನಿಸಲೇ ಇಲ್ಲ!!’
- ಗೆಳೆಯ ಹೇಳುವ ಕಥೆಗೆ ಅರ್ಥ ಕಟ್ಟೋದಿಲ್ಲ. ಅದು ಕಿವಿಯಿಂದ ಹೊಳ ಹೊಕ್ಕುವ ಹೊತ್ತುಹೊತ್ತಲ್ಲೆ ಅರ್ಥ ಸಂಭವಿಸಿದೆ.
ನನ್ನ ಪಾತ್ರೆಗೆ ತಕ್ಕ ಹಾಗೆ, ನನ್ನ ನೀರಿನ ಆಕಾರ.
ತಾವೋ, ಕತ್ತಲಿನಷ್ಟೇ ಅದ್ಭುತ.
from chethana theerthahalli
MAzÀÄ ¸ÀªÀiÁd vÀ£ÀßzÉà DzÀ ªÀåªÀ¸ÉÜAiÀÄ£ÀÄß ªÀiÁrPÉÆAqÀgÉ CzÀgÀ eÉÆvÉUÉà CªÀåªÀ¸ÉÜ AiÀiÁjUÀÆ PÁtzÉ ªÀåªÀ¸ÉÜAiÀÄ£ÀÄß »A¨Á°¸ÀÄvÀÛzÉ. F CªÀåªÀ¸ÉÜ AiÀiÁjAzÀ, AiÀiÁªÁUÀ, ºÉÃUÉ ªÀÄvÀÄÛ KPÉ ¸Àȶ×AiÀiÁ¬ÄvÀÄ C£ÀÄߪÀÅzÀÄ aAvÀ£ÉUÉ zÀÆgÀ. DzÀgÉ ¥ÀæwAiÉÆAzÀÄ ¸ÀªÀiÁdªÀÅ vÀ£ÀßzÉà DzÀ ªÀåªÀ¸ÉÜAiÀÄ eÉÆvÉUÉ vÀ£ÀßzÀ®èzÀ CªÀåªÀ¸ÉÜAiÀÄ£ÀÄß JzÀÄj¸À¨ÉÃQzÉ C£ÀÄߪÀÅzÀÄ ¸ÀvÀå.
EAzÀÄ £ÀªÀÄä ¸ÀA«zsÁ£À§zÀÞ ªÀåªÀ¸ÉÜAiÀÄ£ÀÄß CAUÁvÀ ªÀÄ®V¹ F CªÀåªÀ¸ÉÜ C£ÉÆßà ¨sÀÆvÀ CzÀgÀ ªÉÄÃ¯É ¸À¢Ý®èzÉ vÀ£Àß ¸ÁªÀð¨s˪ÀÄvÀéªÀ£ÀÄß ¸Á¢ü¹ «gÀ«Ä¸ÀÄvÁÛ PÀĽwzÉ. ¥ÀjuÁªÀÄ EªÀvÀÄÛ zÀ£À PÁAiÀÄĪÀ gÉÊvÀ¤AzÀ »rzÀÄ zÉñÀ PÁAiÀÄĪÀ AiÉÆÃzsÀ£ÀªÀgÉUÀÆ, ±Á¯Á «zÁåyð¬ÄAzÀ ¸ÁßvÀPÉÆÃvÀÜgÀ «zÁåyðAiÀĪÀgÉUÀÆ, ºÉjUÉ D¸ÀàvÉæ¬ÄAzÀ ¸Àä±Á£ÀzÀªÀgÉUÀÆ, UÁªÉÄðAmïì¤AzÀ Ln ©n ¸ÉAlgïUÀ¼ÀªÀgÉUÀÆ. . . J¯Áè «¨sÁUÀzÀ®Æè J¯Áè ºÀAvÀzÀ®Æè F CªÀåªÀ¸ÉÜAiÀÄ £ÉgÀ¼Éà G¹gÁqÀÄwÛzÉ. EzÀgÀ ªÀÄzsÉå fêÀ EgÉÆÃ £ÁªÀÅ G¹gÁqÉÆÃPÀÄ AiÉÆÃZÀ£É ªÀiÁqÀ¨ÉÃPÁVzÉ, G¹gÁrzÀgÉ G¹gÀÄUÀlÄÖvÉÛ, ©lÖgÉ G¹gÉà ¤®ÄèvÉÛ. EzÀÄ EA¢£À £ÀªÀÄä ¸ÀªÀiÁd.
EAzÉà »ÃUÁzÀgÉ, £Á¼ÉÉ?
CªÀåªÀ¸ÉÜAiÀÄ£Éßà wAzÀÄAqÀÄ ºÉÆzÀÄݪÀÄ®UÉÃ¼ÉÆÃ £ÀªÀÄä ¹ÜwAiÀÄ£ÀÄß §zÀ¯Á¬Ä¸ÉÆÃ ¥ÀæAiÀÄvÀßPÉÌ EA¢£À AiÀÄĪÀ ¸ÀAWÀl£ÉAiÀÄ CªÀ±ÀåPÀvɬÄzÉ, CªÀ±ÀåPÀvÉ C£ÀÄߪÀÅzÀQÌAvÀ C¤ªÁAiÀÄð JAzÀgÉ vÀ¥ÁàUÀ¯ÁgÀzÀÄ. DUÀ ªÀiÁvÀæ MAzÀÄ ¸ÀĨsÀzÀæ £Á¼É, MAzÀÄ £ÉªÀÄä¢AiÀÄ £Á¼É, MAzÀÄ ¸ÀàµÀÖ £Á¼É, MAzÀÄ ¤gÁvÀAPÀ £Á¼É, MAzÀÄ ¸ÀªÀÄÈ¢ÞAiÀÄ £Á¼É ¤ªÀiÁðtªÁUÀ®Ä ¸ÁzsÀå.
§¤ß CAxÀ £Á¼ÉAiÀÄ ¤ªÀiÁðtPÉÌ PÉÊeÉÆÃr¸ÉÆÃt,
MAzÀÄ ¸ÀĨsÀzÀæ £Á¼ÉAiÀÄ §UÉÎ ªÀiÁvÀ£ÁqÀĪÀ ªÉÆzÀ®Ä EA¢£À £ÀªÀÄä §zÀÄQ£À ¹ÜwAiÀÄ£ÀÄß £ÉÆÃqÉÆÃt.
vEA¢£À £ÀªÀÄä ¸ÀªÀiÁd M§â ªÀåQÛAiÀÄ£ÀÄß UÀÄgÀÄw¸ÀĪÀÅzÀÄ ºÁUÀÄ UËgÀ«¸ÀĪÀÅzÀÄ D ªÀåQÛAiÀÄ DyðPÀ ¹ÜwAiÀÄ£ÀÄß CªÀ®A©¹gÀÄvÀÛzÉ. CAzÀgÉ, ²æÃªÀÄAvÀ K£ÀÄ ªÀiÁrzÀgÀÆ £ÀqÉAiÀÄÄvÀÛzÉ. §qÀªÀ K£ÀÆ ªÀiÁqÀzÉ ¸ÀĪÀÄä¤zÀÝgÀÄ CªÀ£À¯Éèà vÀ¥ÀÄàUÀ¼À£ÀÄß ºÀÄqÀÄPÀÄwÛgÀÄvÀÛzÉ. AiÀiÁPÉAzÀgÉ, EA¢£À £ÀªÀÄä ¸ÀªÀiÁd §qÀªÀ£À£ÀÄß CªÀ®A©¹®è §zÀ°UÉ §qÀªÀ£Éà F ¸ÀªÀiÁdªÀ£ÀÄß CªÀ®A©¹gÀÄvÁÛ£É. ¸ÀªÀiÁdzÀ G£ÀßwUÉ ¸ÀȶÖAiÀiÁzÀ ¸ÀPÁðgÀ ²æÃªÀÄAvÀ£À ªÀÄ£É ¨ÁV®£ÀÄß PÁAiÀÄÄvÁÛ ¤AwzÉ.
v¥ÀgÀ-«gÉÆÃzsÀ, £ÁåAiÀÄ-C£ÁåAiÀÄ, M¼ÉîAiÀÄzÀÄ-PÉlÖzÀÄÝ, DZÁgÀ-C£ÁZÁgÀUÀ¼À £ÀqÀÄ«£À ªÀåvÁå¸ÀªÀ£ÀÄß w½AiÀÄzÉ £ÀªÀÄä AiÀÄĪÀd£ÀvÉ ¢üPÁÌgÀ-eÉÊPÁgÀ ºÁPÀÄwÛzÉ.
vDvÀ¤UÉ J¯Áè AiÉÆÃUÀåvÉUÀ½zÀÄÝ ºÀt«®èªÉA§ MAzÉà PÁgÀtPÉÌ PÉÆ£ÉAiÀÄ ¸Á°£À°è ¤AwzÁÝ£É. E£ÉÆß§â¤UÉ K£ÉÆAzÀÄ CºÀðvÉAiÀÄÄ EgÀĪÀÅ¢®è ºÀt EzÉ C£ÀÄߪÀ MAzÉà PÁgÀtPÉÌ ªÉÆzÀ®£Éà ¸Á°£À°è ¤AwzÁÝ£É. F ªÀåªÀ¸ÉÜ ¸ÀªÀiÁdzÀ J¯Áè gÀAUÀzÀ®Æè EzÉ. «zÁåyðgÀAUÀ¢AzÀ »rzÀÄ ªÀÈwÛgÀAUÀ, QæÃqÁgÀAUÀ, ¸Á»vÀågÀAUÀ PÉÆ£ÉUÉ gÁdQÃAiÀÄ gÀAUÀzÀ®Æè EzÉ.
v CzÉÃUÉÆÃ EAzÀÄ ¥Àæ²ß¸ÀĪÀ ºÀPÀÄÌ PÀÆqÀ £ÀªÀÄä°è®èªÁVzÉ. QüÀÄ eÁwAiÀĪÀ£ÀÄ ªÉÄÃ®Ä eÁwAiÀĪÀ£À£ÀÄß ¥Àæ²ß¸ÀĪÀ ºÁV®è, §qÀªÀ ²æÃªÀÄAvÀ£À£ÀÄß ¥Àæ²ß¸ÀĪÀ ºÁV®è. «zÁåyð ²PÀëPÀ£À PÀvÀðªÀåªÀ£ÀÄß ¥Àæ²ß¸ÀĪÀ ºÁV®è. ºÉAqÀw UÀAqÀ£À £ÀqÀªÀ½PÉAiÀÄ£ÀÄß ¥Àæ²ß¸ÀĪÀ ºÁV®è. ¸ÁªÀiÁ£Àå £ËPÀgÀ C¢üPÁjAiÀÄ£ÀÄß ¥Àæ²ß¸ÀĪÀ ºÁV®è. ¸ÁªÀiÁ£Àå ¥ÀæeÉ ¸ÀPÁðgÀªÀ£ÀÄß ¥Àæ²ß¸ÀĪÀ ºÁV®è. DzÀgÉ ¥Àæ²ß¸ÀĪÀ ºÀPÀÄÌ ¥ÀæwAiÉÆ§âjUÀÆ EzÀÆÝ F ªÀåªÀ¸ÉÜ EgÀĪÀÅzÀÄ ±ÉÆÃZÀ¤ÃAiÀÄ.
v £ÀªÀÄUÉ ¸ÀºÁAiÀĪÁUÀ° JAzÀÄ AiÀÄAvÀæUÀ¼À£ÀÄß C¼ÀªÀr¹PÉÆ¼Àî¨ÉÃPÉà «£ÀB AiÀÄAvÀæUÀ½UÉ ¸ÀºÁAiÀĪÁUÀ° JAzÀÄ £ÀªÀÄä£ÀÄß §¼À¹PÉÆ¼ÀÄîªÀÅzÀ®è. DzÀgÉ AiÀÄAwæÃPÀgÀt, eÁUÀwÃPÀgÀt PÉÊUÁjQÃPÀgÀtUÀ¼À ºÉ¸Àj£À°è F ªÀåªÀ¸ÉÜAiÉÄà ZÁ°ÛAiÀİègÀĪÀÅzÀÄ. EzÀjAzÀ 100 d£À GzÉÆåÃUÀPÁAQëUÀ¼À°è M§â¤UÉ ªÀiÁvÀæ GzÉÆåÃUÀ ¹UÀÄvÀÛzÉ. CzÀÆ AiÀiÁAwæÃPÀvÉAiÀÄ §UÉÎ w½zÀªÀ¤UÉ ªÀiÁvÀæ. «ÄPÀ̪ÀgÀÄ ªÀiÁqÀĪÀÅzÁzÀgÀÆ K£ÀÄ? §zÀÄPÀĪÀÅzÁzÀgÀÆ ºÉÃUÉ ? F ¸ÀªÀiÁdPÉÌ «ÄPÀ̪ÀgÀ eÉÆvÉV£À ¸ÀA§AzsÀªÉãÀÄ?
vºÉuÉÚvÀÛ vÀAzÉ C£ÀÄߪÀ MAzÉà PÁgÀtPÉÌ £ÉÆAzÀÄ ¨ÉAzÀÄ vÁ£ÉvÀÛ ºÉtÂÚUÉ vÁ£Éà ±À¦¸ÀÄwÛgÀĪÀ vÀAzÉAiÀÄgÀÄ CzɵɯÖà ªÀÄA¢ EzÁÝgÉ. UÀArUÉ MAzÀÄ ºÉtÄÚ ºÉÃUÉ®è ¸ÀA§A¢üAiÀiÁVzÁÝ¼ÉÆÃ CAzÀgÉ vÁ¬Ä, ªÀÄUÀ¼ÀÄ, vÀAV, CPÀÌ, ºÉAqÀw »ÃUÉ AiÀiÁªÀ ºÉtÄÚ EAzÀÄ ¸ÉPÀÄågï DV®è. F ¹ÜwAiÀÄ£ÀÄß £ÁªÀÅ ±ÉÆÃµÀuÉ, QgÀÄPÀļÀ, zËdð£Àå JAzÉ®è PÀgÉAiÀÄÄvÉÛêÉ. CzÉÃ£É EzÀÝgÀÄ ºÉtÂÚ£À F ¹ÜwAiÀÄ ©¹ PÉêÀ® ºÉtÂÚUÉ ªÀiÁvÀæªÀ®è CªÀ¼À eÉÆvÉV£À UÀArUÀÆ vÀlÄÖwÛzÉ.
v«eÁÕ£À ªÀÄÄAzÀĪÀgÉAiÀÄÄwÛzÀÝAvÉ ªÀiÁ£À«ÃAiÀÄ ªÀiË®åUÀ¼ÀÄ ªÀåªÀºÁgÀªÁV §zÀ¯ÁUÀÄwÛªÉ. ¦æÃw, «±Áé¸À, £ÀA©PÉ, UËgÀªÀ, PÀ¤PÀgÀ, ¸ÉßúÀ PÉÆ£ÉUÉ gÀPÀÛ¸ÀA§AzsÀUÀ¼ÀÄ PÀÆqÀ ºÀtzÀ £ÉgÀ¼À£Éßà §AiÀĸÀÄwÛªÉ. ºÀt EzÀÝgÉ J®ègÀÆ §AzsÀÄUÀ¼ÉÃ, E®è¢zÀÝgÉ §AzsÀÄ PÀÆqÀ ºÉÆgÀV£ÀªÀ£ÁV©qÀÄvÁÛ£É. F ¹Üw PÀÆqÀ ¸ÁªÀiÁfPÀ ¸ÀªÀĸÉåAiÉÄà ºÁUÁV ¨sÁªÀ£ÉUÀ½UÉ ¸ÀA§A¢ü¹zÀÄÝ, ªÉÊAiÀÄÄQÛPÀ «µÀAiÀÄUÀ¼ÀÄ CAvÀ wgÀ¸ÀÌj¸ÀĪÀAw®è.
vªÀÈzÁÞ¥Àå §zÀÄQ£À CAwªÀÄ WÀlÖ ºÁUÀÄ C¤ªÁAiÀÄð PÀÆqÀ. DzÀgÉ EAzÀÄ CªÀgÀ ¹Üw ¸ÀªÀiÁdPÉÌ ºÉÆgÉ C¤ß¸ÀÄwÛzÉ. D ªÀÈzÀÞ vÁ£ÀÄ ªÀAiÀĹì£À°èzÁÝUÀ vÀ£Àß §zÀÄQ£À eÉÆvÉUÉ ªÀÄPÀ̼À §zÀÄQ£À §UÉÎAiÀÄÆ aAw¹gÀÄvÁÛ£É DzÀgÉ ªÀÄPÀ̼ÀÄ vÁªÀÇ ªÀAiÀĹìUÉ §AzÁUÀ F ¸ÀªÀiÁdzÀ°è vÀªÀÄä C¹ÜvÀéªÀ£ÀÄß PÉÆlÖ vÀAzÉ vÁ¬ÄAiÀÄ£ÀÄß C£ÁxÀ ¨sÁªÀ£ÉAiÀİè PÁ® zÀÆqÀĪÀAvÉ ªÀiÁqÀĪÀÅzÁzÀgÀÆ KPÉ? F ¹ÜwAiÀÄÄ PÀÆqÀ ¸Àé¸ÀÜ £Á¼ÉUÉ ¸ÀºÀPÁjAiÀiÁUÀ¯ÁgÀzÀÄ.
v E£ÉÆßAzÀÄ ªÀÄÄRåªÁzÀ «µÀAiÀĪÉAzÀgÉ £ÀªÀÄä ¸ÀªÀiÁdzÀ EµÀÄÖ CªÀåªÀ¸ÉÜUÀ¼ÀÄ vÉÆ®V MAzÀÄ ¸ÀĪÀåªÀ¸ÉÜAiÀÄ£ÀÄß MAzÀÄ ¸ÀàµÀÖ ¸ÀªÀiÁdªÀ£ÀÄß ¤«Äð¸À®Ä CºÀðgÁVgÀĪÀ £ÀªÀÄä AiÀÄĪÀd£ÀvÉ UÉÆAzÀ®zÀ°è ¹®ÄQzÉ. ªÀiÁ£À¹PÀªÁV zÉÊ»PÀªÁV, ¸ÀàzsÁðvÀäPÀªÁV ¸ÀzÀÈqsÀgÁVgÀĪÀ EA¢£À AiÀÄĪÀ±ÀQÛ ªÀiÁUÀðzÀ±Àð£À«®èzÉà CqÀØ zÁj vÀĽAiÀÄÄwÛgÀĪÀÅzÀÄ ¸ÀªÀiÁdWÁvÀPÀªÉÃ.
EµÉÖà C®è E£ÀÄß CzɵɯÖà CªÀåªÀ¸ÉÜUÀ¼Éà vÀÄA©gÀĪÀ EA¢£À ¸ÀªÀiÁdzÀ°è £ÀªÀÄä ¤ªÉÄä®ègÀ ºÉeÉÓUÀ¼ÀÄ ¸ÁUÀÄwÛªÉ.
ºÁUÁV AiÉÆÃa¹, EA¢£À F ªÀåªÀ¸ÉÜAiÉÄà £Á¼ÉUÀÆ ªÀÄÄAzÀĪÀjzÀgÉ?
F J¯Áè CªÀåªÀ¸ÉÜUÀ½UÉ AiÀÄĪÀd£ÀvÉAiÉÄà PÁgÀt:
ºËzÀÄ »AzÉ ªÀÄÄAzÉ AiÉÆÃa¸ÀzÉ M¦àPÉÆ¼Àî¯ÉèÉÃPÀÄ. EA¢£À £ÀªÀÄä F ¹ÜwUÉ ¥ÀævÉåÃPÀëªÁV CxÀªÁ ¥ÀgÉÆÃPÀëªÁV £ÁªÉà PÁgÀt JAzÀgÉ RArvÀ vÀ¥ÁàUÀzÀÄ. KPÉAzÀgÉ, ªÀÄPÀ̼À£ÀÄß zÀƶ¸ÀĪÀ ºÁV®è ¥Á¥À CªÀj£ÀÄß F ¸ÀªÀiÁdzÀ M¼ÀUÉ PÁ°nÖ®è. ºÁUÉ ªÀÈzÀÞgÀ ªÉÄÃ®Ä UÀÆ¨É PÀÆj¸ÀĪÀ ºÁV®è, PÁgÀt CªÀgÀÄ F ¸ÀªÀiÁdzÉÆqÀV£À vÀªÀÄä MqÀ£Ál¢AzÀ ¨ÉÃgÁV©nÖzÁÝgÉ. ºÁUÁV G½¢gÀĪÀ £ÁªÀÅ CAzÀgÉ AiÀÄĪÀd£ÀvÉ ºÀzÀUÉlÖ EA¢£À ¹ÜwUÉ PÁgÀtgÉAzÀÆ ºÁUÀÄ CzÀ£ÀÄß ¸ÀjªÀiÁqÀĪÀ dªÁ¨ÁÝjAiÀÄ£ÀÆß ºÉÆgÀ¨ÉÃPÁUÀÄvÀÛzÉ.
EªÀvÀÄÛ M§â AiÀÄĪÀPÀ ¸Àé¸ÀÛ ¸ÀªÀiÁdPÉÌ »ÃUÉ ¸ÀºÀPÁjAiÀiÁUÀ§ºÀÄzÀÄ:
EªÀvÀÄÛ AiÀÄĪÀd£ÀvÉ MAzÉà ¸ÀÆj£Àr ¤AvÀgÉ ¸ÁPÀÄ ¸ÀÆj®èzÉ ªÀļÉZÀ½UÉ ªÉÄÊAiÉÆrØgÀĪÀ JµÉÆÖà d£ÀjUÉ ¸ÀÆgÀÄ ¹UÀÄvÀÛzÉ.
EªÀvÀÄÛ AiÀÄĪÀd£ÀvÉ MnÖUÉ zsÀ¤UÀÆr¹zÀgÉ ¸ÁPÀÄ C¸ÀºÁAiÀÄPÀvɬÄAzÀ ªÁ¸ÀÛªÀPÉÌ ºÉzÀj ¨ÉÃPÉAzÉà ªÀÄÆPÀgÁVgÀĪÀ CzɵɯÖà C®à ¸ÀASÁåvÀgÀÄ, C¸Ààø¸ÀågÀÄ, ¤gÁ²ævÀgÀÄ ªÀÄ£À¸ÀÄì ©aÑ ªÀiÁvÀ£ÁqÀ®Ä ¥ÁægÀA©ü¹©qÀÄvÁÛgÉ.
EA¢£À AiÀÄĪÀd£ÀvÉ PÉÊ eÉÆÃr¹zÀgÉ ¸ÁPÀÄ PÉʯÁUÀzÀ CzɏɯÖà ªÀÄA¢UÉ D¸ÀgÉAiÀiÁV©qÀÄvÀÛzÉ. CAxÀ ±ÀQÛ £ÀªÀÄä°ègÀĪÀÅzÀÄ, ‘CtıÀQÛVAvÀ®Æ §°µÀÖªÁzÀzÀÄÝ £ÀªÀÄä AiÀÄĪÀ±ÀQÛ’ JAzÀ «ªÉÃPÁ£ÀAzÀgÀ ¢ªÀåªÁt £ÀªÉÆäqÀ¤zÀÄÝ CzÀÄ G¥ÀAiÉÆÃUÀPÉÌ §gÀÄwÛ®è JAzÀgÉ CzÀÄ AiÀiÁgÀ PÀªÀÄð w½AiÀÄÄwÛ®è. DzÀgÉ EA¢£À AiÀÄĪÀd£ÀvÉ UÉÆAzÀ®zÀ°è ¹®ÄQgÀĪÀÅzÉà EzÀPÉÌ PÁgÀt J£Àß§ºÀÄzÀÄ. ºÉeÉÓUÀ¼ÀÄ ¸ÀjzÁj PÀqÉ £ÀqÉzÀgÉ ªÀÄ£À¸ÀÄì ¨ÉÃgɝɯèà EgÀÄvÀÛzÉ, ªÀÄ£À¸ÀÄì ¸ÀjzÁj PÀqÉ aAw¹zÀgÉ ºÉeÉÓUÀ¼ÀÄ ¨ÉÃgÉ PÀqÉ ªÀÄÄR ªÀiÁrgÀÄvÀÛªÉ. PÁgÀt ªÀiÁUÀðzÀ±Àð£ÀzÀ PÉÆgÀvÉ eÉÆvÉUÉ MUÀÎnÖ£À PÉÆgÀvÉ. (EzÉgÀqÀ£ÀÄß ¤ÃV¸ÀĪÀ PÁAiÀÄð £ÀªÀÄä ¸ÀAWÀlÀ£ÉAiÀÄzÀÄÝ.)
¸ÀĨsÀzÀæ £Á¼ÉUÉ ¥ÀtvÉÆlÄÖ ¤AwgÀĪÀ EA¢£À AiÀÄĪÀPÀ£À ¹Üw:
¸ÀªÀiÁd wzÀÄݪÀ PÁAiÀÄðªÀ£ÀÄß AiÀÄĪÀd£ÀvÉUÉ ªÀ»¸ÀĪÀÅzÀgÀ eÉÆvÉUÉ “AiÀÄĪÀPÀgÀÄ ªÀÄÄAzÁUÀ¨ÉÃPÀÄ, AiÀÄĪÀd£ÀvÉ JZÉÑvÀÄÛPÉÆ¼Àî¨ÉÃPÀÄ. DUÀ ªÀiÁvÀæ M¼ÉîAiÀÄ ¸ÀªÀiÁd ¤ªÀiÁðtªÁUÀ®Ä ¸ÁzsÀå JAzÉ®è ºÉüÀĪÀ ªÀÄA¢UÉ EA¢£À AiÀÄĪÀPÀ ºÉÃVzÁÝ£É CAvÀ PÀ°à¹PÉÆ¼Àî®Æ ¸ÁzsÀå«®è. ‘¸ÁAiÀÄĪÀÅzÀÄ ¸ÀÄ®¨sÀ, §zÀÄPÀĪÀÅzÀÄ PÀµÀÖ’ J£ÀÄßwÛzÁÝÛ£É EA¢£À AiÀÄĪÀPÀ, §j ZÀrØAiÀİè gÀ¸ÉÛ zÁlÄ PÉ®¸À PÉÆqÀÄwÛä CAxÀ AiÀiÁªÀÅzÁzÀgÀÆ PÀA¥É¤AiÀÄ ªÀiÁ°PÀ ºÉýzÀgÉ ‘CzÀ£ÀÆß ©aÑ zÁlÄvÉÛãɒ J£ÀÄßwÛzÁÝ£É, MAzÉÆwÛ£À C£Àß w£Àß®Ä UÀAmÉUÀlÖ¯É AiÉÆÃa¸ÀÄwÛzÁÝ£É, 8 UÀAmÉAiÀÄ MAzÀÄ ¥ÀÆtð ¤zÉÝAiÀÄÆ E®èzÉ CzɵÀÄÖ gÁwæUÀ¼À£ÀÄß PÀ¼É¢zÁÝ£ÉÆÃ. ¸Àj¸ÀĪÀiÁgÀÄ EAxÀ AiÀÄĪÀPÀÀgÉà ºÉaÑgÀĪÀ £ÀªÀÄä ¸ÀªÀiÁd §zÀ¯ÁUÀĪÀÅzÁzÀgÀÆ ºÉÃUÉ? ‘MAzÁV, ¸ÀªÀÄUÀæ gÁµÀÖçzÀ K½UÉUÉ £ÉgÀªÁV JAzÀgÉ DvÀ £ÉgÀªÁUÀĪÀÅzÁzÀgÀÆ ºÉÃUÉ? ºÁUÁV ªÉÆzÀ®Ä EA¢£À AiÀÄĪÀPÀ£À K½UÉ DUÀ¨ÉÃPÀÄ DUÀ ¸ÀªÀiÁdzÀ K½UÉAiÀiÁUÀÄvÀÛzÉ.
¢£Éà ¢£Éà «zÁåªÀAvÀgÀ ¸ÀASÉå ºÉZÀÄÑwÛzÀÝAvÉ ¤gÀÄzÉÆåÃVUÀ¼À ¸ÀASÉå PÀÆqÀ ºÉZÀÄÑwÛzÉ. F ¸ÀPÁðgÀ PÉ®¸À C£ÀÄߪÀ PÀj¨ÉPÀÌ£ÀÄß vÉÆÃj¹ PÀvÀÛ¯É PÉÆÃuÉAiÀÄ°è ©lÄÖ ¸ÁzsÀåªÁzÀªÀgÀÄ »rzÀÄPÉÆ½î JAzÀÄ ¸ÀĪÀÄä£ÁV ©qÀÄvÀÛzÉ. CzÀÄ ¹UÉÆÃ®è £ÀªÀÄä ºÀÄqÀÄPÁl, ºÉÆÃgÁl JgÀqÀÆ ¤®è®è. CzÀÄ AiÀiÁjUÉ ¹QÌvÀÄ? ºÉÃUÉ ¹QÌvÀÄ? C£ÀÄߪÀ ¸ÀĽªÀ£ÀÆß ¤ÃqÀ®è. ºÁUÉà ¸ÀĪÀiÁgÀÄ 120 ªÀµÀðUÀ¼À »AzÉ PÁ¯ïðªÀiÁPïì ºÉüÀÄvÁÛ£É “£ÁªÀÅ AiÀiÁªÀ MAzÀÄ GzÉÆåÃUÀªÀ£ÀÄß PÉÊUÉÆ¼Àî®Ä C¥ÉÃPÉë ¥ÀqÀÄvÉÛêÉÇà CzÀ£ÀÄß ¥ÀqÉAiÀÄ®Ä £ÀªÀÄUÉ ¸ÁzsÀåªÁUÀzÉà EgÀ§ºÀÄzÀÄ. AiÀiÁPÉAzÀgÉ F ¸ÀªÀiÁdzÉÆ¼ÀV£À £ÀªÀÄä ¸ÀA§AzsÀUÀ¼ÀÄ £ÁªÀÅ CªÀÅUÀ¼À£ÀÄß ¤zsÀðj¸ÀĪÀ ¹ÜwUÉ vÀ®Ä¥ÀĪÀÅzÀQÌAvÀ ªÉÆzÀ¯Éà MAzÀÄ ªÀÄnÖUÉ ¤zsÁðgÀªÁV©nÖgÀÄvÀÛzÉ’’. MAzÀÄ ¸ÀªÀiÁdzÀ wÃgÁ M¼ÀUÀÄlÖ£ÀÄß D¼ÀªÁV w½zÀÄ £ÉÃgÀªÁV ºÉý©qÀÄwÛzÁÝvÀ. EA¢UÀÆ PÉ®ªÀÅ zÉñÀUÀ¼ÀÄ ªÀiÁPÀìðªÁzÀ JAzÀgÉ ¨ÉªÀgÀÄvÀÛªÉ. CzÉãÉà EgÀ° wÃgÁ CªÀªÀå¸ÉÜUÀ½AzÀ¯Éà G¹gÁqÀÄwÛgÀĪÀ F ªÀåªÀ¸ÉÜAiÀÄ°è £ÀªÀÄä §zÀPÀ£ÀÄß PÀAqÀÄPÉÆ¼Àî¨ÉÃPÀÄ, §ÄzÀÄQ£À ¹ÜgÀvÉAiÀÄ£ÀÆß PÁ¥ÁrPÉÆ¼Àî¨ÉÃPÀÄ. EzÀÄ ¸ÁzsÀå«®è £ÀªÀÄä ¸ÀªÀiÁd EAzÀÄ AiÉÆÃUÀåvÉUÉ ªÀÄuÉ ºÁPÀĪÀÅ¢®è J¤¹zÀgÀÄ C¤ªÁAiÀÄðvɬÄAzÀ ¥ÀæAiÀÄw߸À¨ÉÃPÀÄ AiÀiÁPÉAzÀgÉ £ÁªÀÅ ªÀÄ£ÀĵÀågÀÄ, £ÀªÀÄUÀÄ §zÀÄPÀÄ EzÉ.
£ÀªÀÄä ¸ÀAWÀl£É¬ÄAzÀ D PÉ®¸ÀªÀ£ÀÄß ªÀiÁqÉÆÃt, ¥ÀæwAiÉÆ§â AiÀÄĪÀPÀ£ÉÆA¢UÉ ZÀað¸ÉÆÃt, eÁUÀÈw ªÀÄÆr¸ÉÆÃt. EªÀvÀÄÛ AiÀÄĪÀPÀ vÀÈ¥ÀÛ£ÁzÀgÉ ªÀiÁvÀæ ¸Àé¸ÀÛ ¸ÀªÀiÁd JAzÀÄ ¸Áj ºÉÃ¼ÉÆÃt.
ºÉtÄÚ ªÀÄvÀÄÛ EA¢£À ¸ÀªÀiÁd:
‘ºÉuÉÆÚà dUÀzÀ PÀuÉÆÚÃ’ JA¢zÁÝgÉ ªÀĺÁvÀägÀÄ. MAzÀÄ PÀÄlÄA§zÀAwgÀĪÀ dUÀwÛ£À JgÀqÀÄ PÀtÄÚUÀ¼À°è ºÉtÄÚ ªÀÄÄRåªÁzÀÄÝ. DzÀgÉ EA¢£À ¹Üw ¨ÉÃgÉAiÀÄzÉÝà DVzÉ. «±Á®ªÁzÀ dUÀvÀ£ÀÄß MAn PÀtÂÚ¤AzÀ £ÉÆÃqÀ§ºÀÄzÉÃ? JAzÀgÉ ºËzÉ£ÀÄßvÀÛzÉ EA¢£À £ÀªÀÄä ªÀåªÀ¸ÉÜ. CAvÀ ªÀåªÀ¸ÉÜUÉ MAzÀÄ ºÉuÉÚà PÁgÀt JAzÀgÉ £ÀA§¯Éà ¨ÉÃPÀÄ.
ºÉÃUÉAzÀÄ w½AiÀÄ®Ä EwºÁ¸ÀzÀ D¼ÀPÉÌ ºÉÆÃUÉÆÃt. CAzÀgÉ ªÉÃzÀ, G¥À¤µÀvÀÄÛUÀ¼À PÁ®PÉÌ ¥Àæ²zÀÞgÁzÀ PÉ®ªÀÅ zsÁ±Àð¤PÀgÀÄ CzÀgÀ®Æè ªÀÄÄRåªÁV ¸ÀäøwPÁgÀgÀÀ°è ªÀÄÄRå£ÁzÀ ‘ªÀÄ£ÀÄ’ ºÉýzÉÝãÉAzÀgÉ “MAzÀÄ ºÉtÄÚ ¸ÁévÀAvÀæöåPÉÌ C£ÀºÀð¼ÀÄ AiÀiÁPÉAzÀgÉ, DPÉ ºÀÄnÖzÁUÀ vÀAzÉ-vÁ¬ÄAiÀÄ£ÀÄß ¨É¼ÉzÀÄ ªÀÄzÀĪÉAiÀiÁzÁUÀ UÀAqÀ£À£ÀÄß ªÀÄPÀ̼ÁzÁUÀ ªÀÄPÀ̼À£ÀÄß CªÀ®A©¹gÀÄvÁÛ¼É. CªÀ¼ÀÄ AiÀiÁªÀÅzÉà ºÀAvÀzÀ°è ¸ÀévÀAvÀæ¼À®è. ºÁUÁV, ºÉtÂÚUÉ ¸ÁévÀAvÀæöå CxÀð»Ã£”À JAzÀÄ §gÉzÀÄ©qÀÄvÁÛ£É. §ºÀıÀB CªÀ£Éà EgÀ¨ÉÃPÀÄ ªÉÆzÀ®Ä ºÉtÂÚ£À §UÉÎ QüÀjªÉÄAiÀÄ£ÀÄß ªÀÄÆr¹zÀÄÝ, ºÁUÉAiÉÄà ªÀÄÄAzÀĪÀj¸ÀÄvÁÛ “ºÉtÄÚ vÀ£Àß Cw D¸ÉUÁV JAvÀºÀ ºÉÃAiÀÄ PÉ®¸ÀUÀ½UÀÆ vÀ£ÀߣÀÄß vÁ£ÀÄ §¼À¹PÉÆ¼ÀÄîvÁÛ¼É, £ÉÊwPÀvÉAiÀÄ£ÀÄß ªÀÄgÉvÀÄ C£ÉÊwPÀvÉUÉ wgÀÄUÀÄvÁÛ¼É ºÁUÁV CªÀ½UÉ ¸ÀªÀiÁdzÀ°è G£ÀßvÀ ¸ÁÜ£ÀªÀ£ÀÄß PÉÆqÀĪÀÅzÀÄ ¸ÀjAiÀĮ蒒. JAzÀÄ ºÉý©qÀÄvÁÛ£É. ºÉZÀÄÑ PÀrªÉÄ CA¢£À ºÉtÄÚ ºÁUÉAiÉÄà §zÀÄPÀÄvÁÛ¼É. zsÀªÀÄðzÀ, zsÀªÀÄð±Á¸ÀÛçzÀ «gÀÄzÀÝ DPÉ zsÀ¤ JvÀÄÛªÀÅzÉà E®è.
C°èAzÀ ¸Àé®à ªÀÄÄAzÉ §AzÀgÉ CAzÀgÉ ¸ÀĪÀiÁgÀÄ Qæ.±À.1000 ¢AzÀ Qæ.±À.1700 ªÀµÀðUÀ¼ÀµÀÄÖ ªÀÄÄAzÉ §AzÀgÉ £ÀªÀÄä zÉñÀ ªÀÄĹèAgÀ PÉÊPɼÀUÉ ¹®ÄQgÀÄvÀÛzÉ. (£É£À¦gÀ° EµÀÆÖ ªÀµÀðUÀ¼À°è MAzÀÄ ºÉtÄÚ PÀÆqÀ F ¸ÀªÀiÁdPÉÌ UÀnÖzsÀ¤¬ÄAzÀ vÀ£Àß £ÉÆÃªÀ£ÀÄß PÀÆV ºÉýPÉÆArgÀĪÀÅ¢®è.) ¸ÀĪÀiÁgÀÄ 30 ªÀµÀðUÀ¼À CAvÀgÀzÀ°è ºÉtÂÚ£À PÀtÂÚÃgÀÄ ºÉüÀwÃgÀzÀÄ. ºÉtÄÚ PÀAqÀ°è CvÁåZÁgÀ ¸ÁªÀiÁ£ÀåªÁVgÀÄvÀÛzÉ. F ¹Üw¬ÄAzÀ £ÀªÀÄä ºÉtÄÚªÀÄPÀ̼À£ÀÄß PÁ¥ÁrPÉÆ¼Àî®Ä §AzÀ ªÀiÁUÀðªÉà ¨Á®å«ªÁºÀ. MAzÀÄ ºÉtÄÚ vÀ£Àß zÉúÀ ¨É¼ÀªÀtÂUÉAiÀİè PÉÆAZÀ §zÀ¯ÁªÀuÉAiÀiÁUÀÄwÛzÀÝAvÉ ªÀÄzÀĪÉAiÀiÁV ©qÀÄwÛzÀݼÀÄ. F ªÀåªÀ¸ÉܬÄAzÀ ºÉtÂÚ£À ²Ã® G½AiÀÄÄwÛzÀÄÝzÉÝÃ£ÉÆÃ ¸Àj, DzÀgÉ AiÀÄÄzÀÞzÀ°è vÀªÀÄä UÀAqÀA¢gÀ£ÀÄß PÀ¼ÉzÀÄPÉÆAqÀÄ «zsÀªÉAiÀÄgÁzÁUÀ CªÀjV£ÀÄß 15 ªÀµÀð¢AzÀ 18 ªÀµÀð. DUÀ MAzÀÄ ºÉÆÃV E£ÉÆßAzÀÄ DAiÀÄÄÛ J£ÀÄߪÀAvÉ ²Ã® G½¹PÉÆ¼ÀÄîªÀ ¤nÖ£À°è aPÀÌ ªÀAiÀĹìUÉ «zsÀªÉAiÀiÁV©qÀÄwÛzÀݼÀÄ. C®Æè CªÀjUÉ PÉlÖ PÀtÄÚUÀ½AzÀ vÀ¦à¹PÉÆ¼Àî®Ä ¸ÁzÀåªÁUÀÄwÛgÀ°®èè. CªÀgÀ zÉúÀ gÀPÀëuÉUÉ ¨ÉÃgÉ ªÀiÁUÀðªÀ£ÀÄß ºÀÄqÀÄPÀÄwÛzÁÝUÀ E£ÉÆßAzÀÄ ªÀiÁUÀð ºÀÄnÖPÉÆ¼ÀÄîvÀÛzÉ CzÉà UÀAqÀ£À avÉUÉÃgÀĪÀÅzÀÄ CAzÀgÉ ¸Àw¸ÀºÀUÀªÀÄ£À ¥ÀzÀÞw. ²Ã® G½¨ÉÃPÀÄ CAzÉæ fêÀAvÀ eÁé¯ÉUÉ ©Ã¼À¨ÉÃPÀÄ E®èªÉAzÀgÉ C¥Àà, CªÀÄä, ªÀÄPÀ̼À JzÀÄgÉà vÀ£Àß zÉúÀªÀ£ÀÄß ¥ÀgÀ ¥ÀÄgÀĵÀjUÉ MrØPÉÆ¼Àî¨ÉÃPÀÄ. £É£À¦gÀ° EAvÀ EPÀÌnÖ£À ¥Àj¹ÜwAiÀÄ®Äè AiÀiÁªÀÅzÉà ºÉtÄÚ vÀ£Àß F ¹ÜwAiÀÄ «gÀÄzÀÝ zsÀ¤ JvÀÄÛªÀÅ¢®è. ºÁUÉ PÉ®ªÀÅ PÀqÉ zÉêÀzÁ¹ C£ÀÄߪÀ ¥ÀzÀÝw PÀÆqÀ EgÀÄvÀÛzÉ CAzÀgÉ vÀªÀÄä ªÀÄ£ÉAiÀÄ MAzÀÄ ºÉtÚ£ÀÄß zÉêÀ¸ÁÛ£ÀPÉÌ ©qÀ¨ÉÃQvÀÄÛ, zÉêÀgÀ ºÉ¸Àj£À°è DPÉAiÀÄ£ÀÄß ºÉÃUɯÁè §¼À¹PÉÆ¼ÀÄîwÛzÀÝgÉÆÃ PÀ°à¹PÉÆ¼ÀÄîªÀÅzÀÄ PÀµÀÖ, F ¥ÀzÀÝw PÀÆqÀ vÀªÀÄä ºÉtÂÚ£À ²Ã® gÀPÀëuÉUÉ C£ÀÄߪÀÅzÀÄ ¸ÀvÀå. EµÉÖ®è ¨É¼ÀªÀtÂUÉUÀ¼ÀÄ ªÀÄĹèA D½éPÉAiÀÄ PÉêÀ® 30 ªÀµÀðUÀ¼À°è DV©qÀÄvÀÛªÉ. DUÀ §gÀÄvÀÛzÉ MAzÀÄ ºÉtÂÚ£À zsÀé¤ “EAzÀÄ ºÉtÄÚ F ¥ÀjAiÀÄ AiÀiÁvÀ£ÉUÀ¼À£ÀÄß C£ÀĨsÀ«¸À®Ä F ¥ÀÄgÀĵÀjAzÀ zËdð£ÀåPÉÌ ¹®ÄQ £À®ÄUÀ®Ä £ÀªÀÄä zsÀªÀÄð, zsÀªÀÄð±Á¸ÀÛç ºÁUÀÄ CzÀgÀ Mt ¹zÁÞAvÀªÉà PÁgÀt” JAzÀÄ ©qÀÄvÀÛzÉ. CªÀ¼À ºÉ¸ÀgÀÄ ¥À¢ä¤ ¸ÉãïUÀÄ¥ÀÛ. §ºÀıÀB EµÀÄÖ ¸ÀÄ¢üÃWÀð ªÀµÀðUÀ¼À°è ºÉtÂÚ£À £ÉÆÃªÀ£ÀÄß ¸ÀªÀiÁdPÉÌ w½¸À®Ä zsÀ¤AiÉÄwÛzÀ ªÉÆzÀ® ºÉtÄÚ EªÀ¼Éà EgÀ¨ÉÃPÀÄ. £ÀqÀÄªÉ §AzÀ CPÀ̪ÀĺÀzÉë PÀÆqÀ ºÉtÂÚ£À ¥ÀgÀ ¤AvÀgÀÆ CªÀ¼À ªÉÊgÁUÀå fêÀ£À CA¢£À ºÉtÄÚ ªÀÄPÀ̽UÉ ªÀiÁzÀjAiÀiÁUÀ°®è. ºÁUÀÄ zÁj vÉÆÃj¸À°®è.
E£ÀÄß ¸Àé®à ªÀÄÄAzÉ §gÉÆÃt CAzÀgÉ ©ænõÀgÀ PÁ®PÉÌ. F PÁ®zÀ°è ºÉtÂÚ£À zËdð£Àå §ºÀ¼À¶ÖzÀÝgÀÆ PÉ®ªÀÅ C¤µÀÖ ¥ÀzÀÞwUÀ¼ÀÄ ªÀÄgÉAiÀiÁUÀÄvÀÛªÉ. ¨Á®å«ªÁºÀ, ¸Àw¸ÀºÀUÀªÀÄ£À ¥ÀzÀÝw, zÉêÀzÁ¹ ¥ÀzÀÝwUÀ¼ÀÄ ¤AiÀÄAvÀætPÉÌ §A¢gÀÄvÀÛªÉÉ. F §zÀ¯ÁªÀuÉUÉ PÁgÀt ºÉuÉÆÚà UÀAqÉÆÃ C£ÀÄߪÀÅzÀQÌAvÀ ºÉtÂÚ£À ¥ÁvÀæzÀ §UÉÎ £ÉÆÃqÉÆÃt. F CªÀ¢üAiÀÄ°è §AzÀ PÉ®ªÉà PÉ®ªÀÅ ªÀÄ»¼ÉAiÀÄgÀÄ ¸ÀªÀiÁdzÀ ªÀÄzsÉå ºÉtÂÚ£À ¥ÀgÀªÁV JzÀÄÝ ¤®ÄèvÁÛgÉ. CªÀgÀ°è zÀÄUÀð¨Á¬Ä, «ÄÃgÁ ¨ÉºÉ£ï(UÁA¢üÃfAiÀÄ D¥ÀÛ ²µÉå), ¤ªÉâvÁ(¸Áé«Ä «ªÉÃPÁ£ÀAzÀgÀ ²µÉå), «dAiÀÄ®Qëöäà ¥ÀArvï(£ÉºÀgÀÄgÀªÀgÀ ¸ÀºÉÆÃzÀj), PÀªÀįÁ¨Á¬Ä ZÀmÉÆÖÃ¥ÁzsÁåAiÀÄ, ¸ÀgÉÆÃf¤ £ÁAiÀÄÄØ, qÁ|| C¤¨É¸ÉAmï, ªÀiÁUÀðgÉÃmï PÀ¤ì£ïì ªÀÄÄRåªÁUÀÄvÁÛgÉ. EªÀgÀ°è C¤ß¨É¸ÉAmï, ¤ªÉâvÁ ºÁUÀÆ ªÀiÁUÀðgÉmï EªÀgÀÄ ¨sÁgÀwÃAiÀÄ ºÉtÂÚ£À £ÉÆÃªÀÅUÀ¼À «gÀÄzÀÞ ºÉÆÃgÁrzÀ «zÉò ªÀÄ»¼ÉAiÀÄgÀÄ J£ÀÄߪÀÅzÀÄ «µÉñÀ .
FUÀ ¸ÀévÀAvÀæ ¨sÁgÀvÀPÉÌ §gÉÆÃt CAzÀgÉ EAzÀÄ ºÉtÂÚ£À ¥ÀgÀ CªÀ¼À ±ÉÆÃµÀuÉAiÀÄ «gÀÄzÀÞ AiÀiÁgÁzÀgÀÆ ªÀiÁvÀ£ÁrzÀgÉ CzÀÄ ¸ÀªÀiÁgÀA¨sÀzÀ°è ZÀ¥Áà¼É vÀnÖ¹PÉÆ¼Àî®Ä ºÁUÀÆ «ÄÃrAiÀiÁzÀ°è «ÄAa SÁåwAiÀÄ£ÀÄß ¥ÀqÉAiÀÄ®Ä ªÀiÁvÀæ. £É£À¦gÀ° MAzÀÄ ¸ÁªÀiÁfPÀ ¸ÀªÀĸÉå PÉêÀ® MAzÀÄ ºÉtÂÚ¤AzÀ DUÀ®è CzÀ£ÀÄß PÁAiÀÄðgÀÆ¥ÀPÉÌ vÀgÀĪÀ°è ºÉtÂÚ£À ¸ÁªÀÄÆ»PÀ ºÉÆÃgÁl ºÁUÀÄ ¸ÁªÀÄÆ»PÀ ¤zÁðgÀUÀ¼ÀÄ C¤ªÁAiÀÄðªÁUÀÄvÀÛªÉ.
EwºÁ¸ÀªÀ£ÀÄß PÉzÀQ E¢µÀÖ£ÀÄß ºÉýzÀ GzÉÝñÀ EµÉÖÃ. 20 ±ÀvÀªÀiÁ£ÀUÀ¼ÀÄ PÀ¼ÉzÀgÀÆ ºÉtÂÚ£À ¥ÀgÀ zsÀ¤ JwÛzÀ ªÀÄ»¼ÉAiÀÄgÀ ¸ÀASÉåAiÀÄ£ÀÄß w½AiÀÄ®Ä. eÁ¹ÛAiÉÄAzÀgÀÆ 60..,70..,100..,200.. CµÉÖÃ. «ÄPÀÌAvÉ J¯Áè §AzÀzÀÝ£ÀÄß ¸À»¹PÉÆAqÀÄ ¸ÀĪÀÄä¤gÀÄvÁÛgÉ ºÉÆgÀvÀÆ ¥Àæ²ß¸ÀĪÀÅ¢®.è ¥ÀPÀÌzÀ ªÀÄ£ÉAiÀİè MAzÀÄ ºÉtÂÚUÉ C£ÁåAiÀÄ £ÀqÉzÀgÉ vÀªÀÄä ªÀÄ£ÉAiÀİè JµÀÄÖ d£À ªÀÄ»¼ÉAiÀÄgÀÄ EzÀÝgÀÆ AiÀiÁgÀÆ CzÀ£ÀÄß vÀqÉAiÀÄ®Ä ªÀÄÄAzÁUÀĪÀÅ¢®è. vÀªÀÄä ªÀÄ£ÉAiÀÄ®Äè ºÉtÄÚ ªÀÄPÀ̽zÁÝgÉ C£ÀÄߪÀ ¥ÀjeÁߣÀªÉà E®èzÉà vÀªÀÄä ¥ÁrUÉ vÁªÀÅ EzÀÄÝ©qÀÄvÁÛgÉ. »ÃUÁzÀgÉ ºÉtÂÚ£À ±ÉÆÃµÀuÉ, DPÉAiÀÄ ªÉÄð£À zsËdð£Àå ¤®ÄèªÀÅzÁzÀgÀÆ ºÉÃUÉ? AiÀiÁªÁUÀ MAzÀÄ ºÉtÄÚ vÀ£Àß ¥ÀPÀÌzÀ ªÀÄ£ÉAiÀÄ ºÉtÂÚ£À £ÉÆÃªÀ«UÉ ¸ÀàA¢¸ÀÄvÁÛ¼ÉÆÃ DUÀ¯Éà ºÉtÂÚ£À £ÉÆÃªÀÅ ¸ÀA¥ÀÆtð PÀrªÉÄ DUÀĪÀÅzÀÄ. DzÀgÉ EAzÀÄ CzÀÄ DUÀĪÀ jÃw PÁtÄwÛ®è. CzÀPÉÌ ºÉýzÀÄÝ, ºÉtÂÚ£À F ¹ÜwUÉ ºÉuÉÚà PÁgÀt JAzÀÄ. EA¢UÉà ¸ÁPÀÄ F ¸ÀÜw £Á¼ÉUÀÆ ªÀÄÄAzÀĪÀjAiÀÄĪÀÅzÀÄ ¨ÉÃqÀ. E£ÁßzÀgÀÆ PÀÆvÀ°èAzÀ JzÀÄÝ ¥Àæ²ß¹. AiÀiÁPÉAzÀgÉ ªÉÆzÀ°£ÀAvÉ EA¢£À ºÉtÄÚ £Á®ÄÌ UÉÆÃqÉUÀ¼À £ÀqÀÄªÉ EgÀ¨ÉÃPÁV®è. Erà «±ÀéªÀ£Éß ¸ÀÄvÀÄÛwÛgÀĪÀ ªÀÄ»¼ÉAiÀÄgÀÄ EAzÀÄ £ÀªÀÄä ¸ÀÄvÀÛ¯Éà EzÁÝgÉ ºÁUÁV ¥ÀPÀÌzÀ ªÀÄ£ÉAiÀÄ ºÉtÂÚ£À ±ÉÆÃµÀuÉAiÀÄ£ÀÄß PÉüÀĪÀÅzÀgÀ°è K£ÀÆ vÀ¦à®è. DVzÀÝgÉà §¤ß MAzÀÄ ¸ÀĨsÀzÀæ £Á¼ÉAiÀÄ ¤ªÀiÁðtPÉÌ ¸ÀºÀPÁgÀ ¤Ãr.
¸ÀAWÀl£ÉAiÀÄ ¸ÀégÀÆ¥À ºÁUÀÆ GzÉÝñÀ:
EA¢£À ¸ÀªÀiÁdzÀ CµÀÆÖ ªÀåªÀ¸ÉÜUÀ¼À£ÀÄß wÃgÁ ºÀwÛgÀ¢AzÀ £ÉÆÃrzÀ, wÃgÁ zsÀħ𮠹ÜwAiÀÄ®Æè ¸Àé¸ÀÜ ¸ÀªÀiÁdzÀ PÀ£À¸À£ÀÄß PÀAqÀ, CªÀgÀzÉà DzÀ ªÉÊAiÀÄÄQÛPÀ §zÀÄPÀ£ÀÄß ¥ÀPÀÌQÌlÄÖ ¸ÁªÀÄÆ»PÀ §zÀÄQUÉ ¥ÀtvÉÆlÖ, ºÀ§âzÀ ªÁvÁªÀgÀt MAzÀÄ ªÀÄ£ÉUÉ ¹Ã«ÄvÀªÁVgÀzÉ Erà ¸ÀªÀiÁdªÉà ºÀ§âzÀ ªÁvÁªÀgÀt¢AzÀ, ¸ÀA¨sÀæªÀÄ ¸ÀqÀUÀgÀ¢AzÀ EgÀ¨ÉÃPÀÄ. CzÀPÉÌ £ÁªÀÅ PÁgÀtgÁUÀ¨ÉÃPÀÄ JAzÀÄ ºÀUÀ®ÄgÁwæAiÉÄ£ÀßzÉ ZÀað¹ “DUÀ°Ã ªÀiÁqÉà ©qÉÆÃt’’ JAzÀÄ ¤zsÀðj¹ ¤AvÀ 7 d£À AiÀÄĪÀPÀgÀ ¸ÀvÀvÀ ¥ÀæAiÀÄvÀß, ¥Àj±ÀæªÀÄzÀ ¥sÀ®ªÉà AiÀÄĪÀ ©®Øgïì D¥sï lĪÀiÁgÉÆÃ.
EzÀgÀ UÀÄj AiÀiÁªÀÅzÉà ªÀåQÛAiÀÄ ¥ÉæÃgÀuɬÄAzÀ E£ÁߪÀÅzÉà ªÀåQÛUÉ vÉÆAzÀgÉ ªÀiÁqÀĪÀÅzÀ®è. ¸ÁªÀðd¤PÀ D¹ÛUÀ¼À£ÀÄß £Á±ÀUÉÆ½¸ÀĪÀÅzÀ®è. eÉÊPÁgÀ, ¢üPÁÌgÀ PÀÆUÀÄvÀ gÀ¸ÉÛAiÀİè C¯ÉAiÀÄĪÀÅzÀ®è. §zÀ°UÉ ¥Àæw PÁ¯ÉÃfUÀÆ vÉgÀ½ ¸ÁªÀiÁfPÀ ¸ÀªÀĸÉåUÀ¼À PÀÄjvÀÄ «ZÁgÀ «¤ªÀÄAiÀÄ, «ZÁgÀ UÉÆÃ¶ÖUÀ¼À£ÀÄß ºÀ«ÄäPÉÆAqÀÄ AiÀÄĪÀd£ÀvÉAiÀİè eÁUÀÈw ªÀÄÆr¹ MAzÀÄ ¸ÀĨsÀzÀæ £Á¼ÉAiÀÄ ¤ªÀiÁðtPÉÌ ¹zÀÞUÉÆ½¸ÀĪÀÅzÀÄ ºÁUÀÄ ªÉÊAiÀÄÄQÛPÀªÁV J®ègÀ GzÉÝñÀ MAzÉà M§â AiÀÄĪÀPÀ£ÁV £Á£ÀÄ C£ÀĨsÀ«¹gÀĪÀ £ÉÆÃªÀ£ÀÄß ªÀÄÄA¢£À AiÀÄĪÀ d£ÁAUÀ C£ÀĨsÀ«¸À¨ÁgÀzÉAzÀÄ. F GzÉÝñÀ FqÉÃjPÉUÉ J¯Áè AiÀÄĪÀd£ÀvÉAiÀÄ ¸ÀºÀPÁgÀ, ¸ÀºÁAiÀÄ ¨ÉÃPÉèÉÃPÀÄ. ºÁUÁV £Á¼ÉAiÀÄ §UÉÎ PÁ¼Àf¬ÄgÀĪÀ AiÀÄĪÀ«ÄvÀægÀ°è PÉýPÉÆ¼ÀÄîªÀÅzÉãÉAzÀgÉ, ¸ÀĪÀÄä£ÁzÀgÀÆ ¨ÉÃqÀzÀ PÉ®¸ÀUÀ½UÉ ¥ÉÆÃ¯ÁUÀĪÀ £ÀªÀÄä ±ÀQÛAiÀÄ£ÀÄß CxÀð«gÀĪÀ MAzÉgÀqÀÄ PÉ®¸ÀUÀ½UÉ §¼À¹PÉÆ¼ÉÆîÃt. ºËzÉAzÀgÉ PÉÊeÉÆÃr¹.
¸ÀAWÀluÉ ¥ÀæZÁgÀPÉÌ ºÁUÀÆ CzÀgÀ ¹ÜgÀvÉUÉ ¸ÀºÀPÁjAiÀiÁUÀ¯ÉAzÀÄ ¸ÀzÀ¸ÀåvÀé ±ÀĮ̪ÁV gÀÆ.5/- UÀ¼À£ÀÄß C¥ÉÃQë¸ÀÄwÛzÉÝêÉ. CzÀÄ ¸Àé-EZÉѬÄAzÀ ¤ÃrzÀgÉ ªÀiÁvÀæ. E®è¢zÀÝgÉ ºÁUÉAiÉÄà £ÉÆÃAzÁ¬Ä¹ ¸ÀzÀ¸ÀåvÀéªÀ£ÀÄß ¥ÀqÉAiÀħºÀÄzÀÄ. ºÁUÉAiÉÄà EwÛÃa£À ¨sÁªÀavÀæªÀ£ÀÄß ±Á±ÀévÀ ¸ÀzÀÀ¸ÀåvÀé PÁrðUÉ ¤ÃqÀ¨ÉÃPÁUÀÄvÀÛzÉ.
¸ÀzsÀåzÀ¯Éè ªÉÄʸÀÆj£À°è £ÀqÉAiÀÄĪÀ §ÈºÀvï ¸ÀªÀiÁªÉñÀPÉÌ J®èjUÀÆ ¸ÁéUÀvÀ.
We cannot always build the future for our youth,
but we can build our youth for the future.
-YUVA builders of tomorrow
ನಮಗಿದೆಲ್ಲ ಮೊದಲೇ ಗೊತ್ತಿತ್ತು. ಅವೆಲ್ಲ ಆಕ್ಷೇಪಾರ್ಹಅಂತೇನೂ ಅನ್ನಿಸದೆ ಸಾಧಕನಾಗಿ ನಾವು ಅವರನ್ನ ನೋಡಿದ್ದೆವು. ಈಗೊಬ್ಬ ಮನುಷ್ಯರು ಹೊಸತಾಗಿ ಓದಿಕೊಂಡು ಗಾಬರಿ ಬಿದ್ದಿದ್ದಾರೆ. ಇಂಥಾ ವಿವೇಕಾನಂದ ಐಕಾನ್ ಹೇಗಾದನಪ್ಪಾ ಅಂತ ನಿದ್ದೆಬಿಟ್ಟಿದ್ದಾರೆ. ದಡ್ಡ, ಕಾಯಿಲೆಯ, ಬಡವ, ಅಬ್ರಾಹ್ಮಣ ನರೇಂದ್ರ ನಮ್ಮ ಐಕಾನ್ ‘ಸ್ವಾಮಿ ವಿವೇಕಾನಂದ’ ಆಗಿರೋದು ಯಾಕೆ ಗೊತ್ತಾ?
ಅವರು…..
ಶ್ರೀಮಂತ ಮನೆತನದಲ್ಲಿ ಹುಟ್ಟಿಯೂ ಬಡತನದ ಕಷ್ಟಗಳನ್ನೆಲ್ಲ ಎದುರಿಸಿದ್ದರು.
ತಮ್ಮೆಲ್ಲ ಅನಾರೋಗ್ಯಗಳ ನಡುವೆಯೂ ನಿರಂತರ ಓಡಾಟದಲ್ಲಿ ತೊಡಗಿಕೊಂಡು ಸೇವೆಗೆ, ಅಧ್ಯಾತ್ಮಕ್ಕೆ ತಮ್ಮನ್ನು ಕೊಟ್ಟುಕೊಂಡಿದ್ದರು. ಸ್ಟೀಫನ್ ಹಾಕಿಂಗ್ ನಂತೆ ಆನಾರೋಗ್ಯದಿಂದ ಇದ್ದೂ….
ಮಾಂಸಾಹಾರಿಯಾಗಿ, ಬ್ರಾಹ್ಮಣೇತರನಾಗಿದ್ದು ಗುರುವಿನ ಮನ್ನಣೆ ಪಡೆದಿದ್ದ ಭಾರತದ ಪರಂಪರೆಯ ನೂರಾರು ಅಧ್ಯಾತ್ಮ ಸಾಧಕರಲ್ಲಿ ವಿವೇಕಾನಂದರೂ ಒಬ್ಬರಾಗಿದ್ದರು.
ಸಾಂಪ್ರಾದಯಿಕ ಶಿಕ್ಷಣ ಪಡೆಯದೆ ಜಾಗತಿಕ ಮನ್ನಣೆ ಪಡೆದ ಐನ್ ಸ್ಟೀನನಂತೆ, ವಿವೇಕಾನಂದ ಕಡಿಮೆ ಅಂಕಗಳ ಅಸಾಧಾರಣ ಬುದ್ಧಿವಂತನಾಗಿದ್ದರು.
ವಾಯ್ಸ್ ಚೆನ್ನಾಗಿಲ್ಲ ಅಂತ ತಿರಸ್ಕರಿಸಲ್ಪಟ್ಟಿದ್ದ ಅಮಿತಾಭನಂತೆ(ಈಗಿನ ನಮ್ಮ ಬಾಲಿವುಡ್ ಬಾದ್ ಷಾಹ್) ಅವರೂ ‘ಪಾಠ ಕಲಿಸೋಕೆ ಬರೋದಿಲ್ಲ’ ಅಂತ ಅವಕಾಶ ನಿರಾಕರಿಸಲ್ಪಟ್ಟಿದ್ದರು.
ವಿವೇಕಾನಂದರು ತಮ್ಮ ಅನಾರೋಗ್ಯ ಕೆಲಸಕ್ಕೆ ತಡೆಯಾಗಿದೆ ಅಂತಲೇ ಮಿಕ್ಕವರಿಗೆ ದೇಹವನ್ನ ಹುರಿಗಟ್ಟಿಸಿಕೊಳ್ಳಿ ಅಂತ ಹೇಳ್ತಿದ್ದದ್ದು. ಅವರಿಗೆ ಗೊತ್ತಿತ್ತು, ದೇಹ ಚೆನ್ನಾಗಿದ್ದರೆ ಮಾತ್ರ ಕೆಲಸ ಸುಸೂತ್ರ ನಡೆಯುವುದು ಅಂತ. ವಿವೇಕಾನಂದ ಹೇಳಿದ್ದರು, ‘ಭಗವದ್ಗೀತೆ ಮುಚ್ಚಿಟ್ಟು ಫುಟ್ ಬಾಲ್ ಆಡಿ ಹೋಗಿ, ಬದುಕು ಏನೂಂತ ಗೊತ್ತಾಗುತ್ತೆ’ ಅಂತ.
ಅದಕ್ಕಾಗೇ ಅವರು ನಮ್ಮ ಐಕಾನ್.
ವಿವೇಕಾನಂದರು ಕ್ಷತ್ರಿಯ ಕುಲದಲ್ಲಿ ಹುಟ್ಟಿದ್ದರು. ನಾಲ್ಕೂ ವರ್ಣಗಳ ಲಕ್ಷಾಂತರ ಅಧ್ಯಾತ್ಮಜೀವಿಗಳನ್ನು ಮೆರೆದಾಡಿಸಿದ ಭಾರತಕ್ಕೆ ನರೇಂದ್ರನೊಬ್ಬ ಹೆಚ್ಚೆ? ಅಧ್ಯಾತ್ಮ ಜೀವಿಗಳು ಪರಸ್ಪರ ‘ಸೋದರ’ ಅಂತ ಕರೆದುಕೊಳ್ಳೋದು ಸಾಮಾನ್ಯರಿಗೆ ಗೊತ್ತಿರೋದಿಲ್ಲ. ಸ್ವಾಮೀಜಿ ಕೂಡ ಬೇರೆಯವರನ್ನ ಸೋದರ, ಸೋದರಿ ಅಂತಲೇ ಕರೀತಿದ್ದಿದ್ದು, ನಡೆದುಕೊಳ್ತಿದ್ದಿದ್ದು.
ಇಂಥ ಜಾಗತಿಕ ಸೋದರತ್ವ ಕಟ್ಟಿಕಟ್ಟರಲ್ಲ. ಅದಕ್ಕಾಗೇ ಅವರು ನಮ್ಮ ಐಕಾನ್.
ವಿವೇಕಾನಂದರಿಗೆ ಚಿಕನ್ ಕಬಾಬ್ ತುಂಬಾ ಇಷ್ಟ. ಹಾಗಂತ ಈ ತಿಂಡಿಪೋತ ವಾರಗಟ್ಟಲೆ ಖಾಲಿ ಹೊಟ್ಟೆಯಲ್ಲಿ ಇರಬಲ್ಲವರಾಗಿದ್ದರು. ಬಾರಾನಾಗೊರ್ ಮಠದಲ್ಲಿರುವಾಗ ಬೇವಿನ ಸಾರು, ಮಂಡಕ್ಕಿ ತಿಂದು ಬದುಕಿದ್ದರು. ಬಹುತೇಕ ಬಂಗಾಳಿಗಳ ಹಾಗೆ ಅವರೂ ಹುಕ್ಕಾ ಗುಡುಗುಡಿ ಸೇದ್ತಾ ಇದ್ದರು. ಆದರೆ ಆ ಯಾವ ಸಂಪ್ರದಾಯವೂ ಅವರಿಗೆ ಚಟವಾಗಿರಲಿಲ್ಲ. ಬದುಕಿನ ವೈಭವದ ಎಲ್ಲ ಸಾಧ್ಯತೆಗಳನ್ನು ಒಳಗೊಳ್ಳುತ್ತಲೇ ಅಂಟಿಕೊಳ್ಳದ ವಿರಾಗಿಯಾಗಿದ್ದರು ವಿವೇಕಾನಂದ.
ಈ ಕಾರಣಕ್ಕಾಗಿಯೂ ಅವರು ನಮ್ಮಐಕಾನ್.
ವಿವೇಕಾನಂದ ತಮ್ಮ ಆಸಕ್ತಿ ಕ್ಷೇತ್ರದ ಯಾವುದನ್ನೇ ಓದಿದರೂ ಪ್ರತಿ ಪುಟದ ಬರಹ ನೆನಪಿಟ್ಟುಕೊಳ್ಳುತ್ತಿದ್ದರು. ಅವರು ಒಮ್ಮೆ ಕೇಳಿತಿಳಿದ ವಿಷಯವನ್ನು ಮರೆಯುತ್ತ ಇರಲಿಲ್ಲ. ಜಗತ್ತಿನಲ್ಲಿ ಮೊದಲಿಂದಲೂ ಹಂಗೇನೇ. ರಾಜಯಕ್ಕೆ- ದೇಶಕ್ಕೆ ಫಸ್ಟ್ ರ್ಯಾಂಕ್ ಬಂದ ಯಾವ ವ್ಯಕ್ತಿಯೂ ಶತಮಾನಗಟ್ಟಲೆ ನಿಲ್ಲುವಂಥ ಸಾಧನೆ ಮಾಡಿಲ್ಲ. ಪ್ರೈಮರಿ, ಹತ್ತನೆ ತರಗತಿ ಹೀಗೆಲ್ಲ ಓದಿನಿಲ್ಲಿಸಿಕೊಂಡ ನಮ್ಮ ವಿಜ್ಞಾನಿಗಳು, ಕವಿಗಳು, ಶಿಕ್…. ಉಫ್… ಲಿಸ್ಟು ಕೊಡಬೇಕಾ!?
ಅದಕ್ಕೇ ವಿವೇಕಾನಂದ ನಮ್ಮ ಐಕಾನ್.
ಜಗತ್ತಿನ ಬಹುತೇಕ ಸಾಧಕರ ಮನೆ ಸ್ಮಶಾನವಾಗಿರುತ್ತೆ. ವಿವೇಕಾನಂದ ಹೊರತಲ್ಲ. ಇವತ್ತು ಕೊಂಡಾಡುವ ನಾವು ಅವತ್ತು ಇದ್ದಿದ್ದರೆ ಸ್ವಾಮೀಜಿಗೆ ಕಿರೀಟವೇನೂ ತೊಡಿಸ್ತಾ ಇರಲಿಲ್ಲ. ಯಾವುದೇ ವ್ಯಕ್ತಿಯ ಮಹತ್ತು ಗೊತ್ತಾಗೋದು ಅವನು ಸತ್ತ ಮೇಲೇನೇ. ಹೀಗೆ ನಾವಿಷ್ಟು ಗೋಳಾಡಿಸಿದ್ದರೂ ‘ನನ್ನ ಭಾರತ… ನನ್ನ ಭಾರತ…’ ಅನ್ನುತ್ತಾ ಇಲ್ಲಿಯವರನ್ನು ನೆನೆದು ಅಮೆರಿಕದಲ್ಲಿ ತಾವು ನೆಲದ ಮೇಲೆ ಮಲಗಿದ್ದರಲ್ಲ, ಅದಕ್ಕೇ ಸ್ವಾಮೀಜಿ ನಮ್ಮ ಐಕಾನ್.
ಸೆಕ್ಸ್ ಮತ್ತು ಅಧ್ಯಾತ್ಮ ಒಟ್ಟಿಗೆ ಇರಲಾರದು ಅನ್ನುವ ಮನಸ್ಥಿತಿ ಇಟ್ಟುಕೊಂಡ ಭಾರತ- ಅವೆರಡನ್ನೂ ಬೆರೆಸಿ ಬೋಧಿಸಿದ್ದ ಓಶೋ ಅಂಥವರನ್ನೆ ಒಪ್ಪಿಕೊಂಡು ‘ಆಚಾರ್ಯ ರಜನೀಶ್’ ಅಂತ ಕರೆದಿದೆ. ಚಿನ್ನದ ಹಲ್ಲು ಕಟ್ಟಿಸಿಕೊಂಡಿದ್ದ ಇಸ್ಕಾನ್ ಸನ್ಯಾಸಿ ಅಭಯಚರಣ ಡೇಯವರನ್ನು ಶ್ರೀಲ ಪ್ರಭುಪಾದ ಅಂತ ಗೌರವಿಸಿದೆ. ನಡುವಿನೊಂದಷ್ಟು ವರ್ಷ ಕಳೆದುಹೋಗಿದ್ದ ಕ್ರಿಸ್ತನ ಬದುಕು ಕೆದಕದೆ ಹನ್ನೊಂದನೆ ಅವತಾರ ಮಾಡಿಕೊಂಡು ಅರಗಿಸಿಕೊಂಡಿದೆ. ಕಲ್ಲೇಟಿನಿಂದ ತಪ್ಪಿಸ್ಕೊಳ್ಳೋಕೆ ವಿವರಗಳನ್ನ ಬಿಟ್ಟು ಹೇಳ್ತಿದ್ದೀನಿ; ………………………………………………….. ರನ್ನೂ ನಮ್ಮವರಲ್ಲಿ ಒಬ್ಬರಾಗಿಸಿಕೊಂಡು, ಮುಸ್ಲಿಮ್ ಜನಾಂಗದೊಡನೆ ಸ್ನೇಹದಿಂದಿದೆ.
ಹೀಗಿರುವಾಗ;
ಚಾಟಿ ಏಟಿನಂಥ ಮಾತು ಬೀಸಿ ನಮ್ಮ ಜಾತೀಯ ಮಾನಸಿಕ ರೋಗಕ್ಕೆ ಮದ್ದು ನೀಡಿದ, ಹಿಂದೂ ಧರ್ಮದ ಸುಧಾರಣೆಗೆ ಅತ್ಯಗತ್ಯವಾಗಿದ್ದ ಜೀವಶಿವಸೇವೆಯನ್ನು ನೆನಪು ಮಾಡಿಕೊಟ್ಟ, ನಮ್ಮೆಲ್ಲರ ನೋಟವನ್ನು ವಿಸ್ತಾರಗೊಳಿಸಿದ ಸ್ವಾಮಿ ವಿವೇಕಾನಂದ ನಮ್ಮ ಐಕಾನ್ ಆಗಬಾರದು ಅಂದರೆ ಹೇಗೆ?
ನಮ್ಮ ನಡುವಿನ ಮನುಷ್ಯರೊಬ್ಬರು ಇತ್ತೀಚೆಗೆ ಪುಸ್ತವೊಂದನ್ನು ಓದಿಕೊಂಡು ಇದೇ ಮಾತುಗಳನ್ನ ಆಕ್ಷೇಪದ ದನಿ ಹೊರಡಿಸುವಂತೆ ಬರೆದಿದ್ದಾರೆ. ಈ ಎಲ್ಲ ವಿಷಯ ವಿವೇಕಾನಂದರನ್ನ ಐಕಾನ್ ಮಾಡಿಕೊಂಡವರಿಗೆ ಗೊತ್ತಿಲ್ಲ, ತಾನು ಮಹಾಜ್ಞಾನವೊಂದನ್ನು ಬೋಧಿಸುತ್ತಿರುವ ಅನ್ನುವ ಧಾಟಿ ಇದೆ. ಅಥವಾ ತಮ್ಮ ಈ ‘ಸತ್ಯಶೋಧಕ ಲೇಖನ’ದಿಂದ ಸಾವಿರಾರು ಜನ ವಿವೇಕಾನಂದರ ಮೇಲಿನ ಅಭಿಮಾನವನ್ನು ಹಿಂಪಡೆಯುತ್ತಾರೆ ಅಂತ ಅವರು ಭಾವಿಸಿರಬಹುದು.
ಬರೆದ ಮನುಷ್ಯರೇ ತಿಳಿಯಿರಿ. ಯಾರೋ ಮಡಿಮಠದ ಆಚಾರ್ಯರನ್ನೋ ಮನು ಮಹಾತ್ಮರನ್ನೋ ಹಿಂದೂ ಕುಲ ತನ್ನ ಐಕಾನ್ ಅಂತ ಕರೆದು ಮೆರೆಸಿದ್ದರೆ ಗಾಬರಿ ಪಡಬೇಕಿತ್ತು. ಅದು ಸರಿಯಾದ ಸಮಯದಲ್ಲಿ ಸರಿಯಾದ ಆಯ್ಕೆಯನ್ನೇ ಮಾಡಿಕೊಂಡಿದೆ. ನೀವು ಅಂದುಕೊಂಡಷ್ಟು ಪೆದ್ದರಲ್ಲ ಯುವ ಸಮೂಹ. ನೆಟ್ಟಿನಲ್ಲಿ ಸ್ವಾಮೀಜಿಯ ಸಾಧ್ಯವಿರುವ ಎಲ್ಲ ವಿಷಯಗಳನ್ನು ಕಲೆಹಾಕಿಯೇ ಜೈಕಾರ ಕೂಗುತ್ತದೆ. ನೀವು ಬರೆಯದೆ ಬಿಟ್ಟಿರುವ ರೂಮರ್ ಗಳನ್ನು ಸಹ ಅದು ಓದಿಕೊಂಡಿದೆ. ಹೀಗಿರುತ್ತ, ಸಂಕುಚಿತ ಹಿಂದುತ್ವದಿಂದ ವಿವೇಕಾನಂದರ ವಿಶ್ವಮಾನವ ತತ್ತ್ವಕ್ಕೆ ತೆರೆದುಕೊಳ್ಳಲು ಹೊರಟು, ಅವರನ್ನ ಮುಂದಿಟ್ಟುಕೊಂಡು ಸಂಭ್ರಮದ 150ನೆ ಜನ್ಮೋತ್ಸವ ಆಚರಿಸ್ತಿರೋದಕ್ಕೆ ಸಂತೋಷಪಡಿರಿ.
ನಾವು ವಿವೇಕಾನಂದರನ್ನು ಶೈಕ್ಷಣಿಕ ವೈಫಲ್ಯದವ, ಕಾಯಿಲೆಯವ, ಮಾಂಸಾಹಾರಿ, ಬ್ರಾಹ್ಮಣೇತರನಾಗಿದ್ದೂ ಸಾಧನೆ ಮಾಡಿದವ ಅಂತ ಅಪ್ಪಿಕೊಂಡಿದ್ದೀವಿ. ನೀವು, ತಿಳಿದವರು ಅಂತ ಅನ್ನಿಸಿಕೊಂಡವರು ಈ ವಿಷಯಗಳನ್ನು ಕೀಳಾಗಿ ಬಿಂಬಿಸುತ್ತ ಅವರನ್ನು ಅನರ್ಹಗೊಳಿಸುವ ಯತ್ನಕ್ಕೆ ಯಾಕೆ ಕೈಹಾಕಿದ್ದೀರಿ!?
ವಿಕೃತಿ ಅಂದರೆ ಇದೇನಾ?
- ಚೇತನಾ ತೀರ್ತ್ಹಳ್ಳಿ
Welcome to WordPress.com. After you read this, you should delete and write your own post, with a new title above. Or hit Add New on the left (of the admin dashboard) to start a fresh post.
Here are some suggestions for your first post.